ಕಲಬುರಗಿ: ನಗರದ ಪಬ್ಲಿಕ ಗಾರ್ಡನ್ ಹತ್ತಿರ ಯಾತ್ರಿಕ ನಿವಾಸದಲ್ಲಿ ಕಲಬುರಗಿ ಜಿಲ್ಲಾ ಕಾಂಟ್ರಾಕ್ಟರ್ ಅಸೋಸಿಯೇಷನ್ ವತಿಯಿಂದ ಪೂರ್ವಭಾವಿ ಸಭೆಯಲ್ಲಿ ಬೆಂಗಳೂರಿನಲ್ಲಿ ನಡೆಯುವ ಸಂಘದ ರಾಜ್ಯಾಧ್ಯಕ್ಷ ಕೆಂಪಣ್ಣನವರ ನೇತೃತ್ವದಲ್ಲಿ ರಾಜ್ಯ ಗುತ್ತಿಗೆದಾರರ ಉಗ್ರ ಹೋರಾಟವನ್ನು ಜನವರಿ 18.ರಂದು ಹಮ್ಮಿಕೋಳಲಾಗಿದೆ. ಎಂದು ಕಲಬುರಗಿ ಜಿಲ್ಲಾ ಕಾಂಟ್ರಾಕ್ಟರ್ ಅಸೋಸಿಯೇಷನ್ ಅಧ್ಯಕ್ಷ ಜಗನ್ನಾಥ ಬಿ. ಶೇಗಜಿ ಹೇಳಿದರು.
ಮತ್ತು ಜಿಲ್ಲೆಯ ಹಾಗೂ ಎಲ್ಲಾ ತಾಲ್ಲೂಕು ಮತ್ತು ಕೆ.ಇ.ಬಿ ಗುತ್ತಿಗೆದಾರರು, ಎಸ್.ಟಿ/ಎಸ್.ಟಿ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಕೇಶರ್ ಅಶೋಷನ್ ಅಧ್ಯಕ್ಷರು, ಸದಸ್ಯರು, ಪ್ರಾವೇಟ ಬಿಲ್ಡರ್ಸ ಮತ್ತು ಡೆವಲಪರ್ಸಗಳು ಗುತ್ತಿಗೆದಾರರ ಸಭೆಯನ್ನು ಕರೆಯಲಾಯಿತು.
ಈ ಸಭೆಯಲ್ಲಿ ಗುತ್ತಿಗೆದಾರರ ಬಾಕಿ ಇರುವ ಪಾವತಿಸುವ ಎಲ್ಲಾ ಬಿಲ್ಲುಗಳನ್ನು, ಗುತ್ತಿಗೆದಾರರ ಹಳೆಯ ಬಿಲ್ಲುಗಳಿಗೆ ಶೇಕಡಾ 18% ರಷ್ಟು ಜಿ.ಎಸ್ಟಿ ಸೇರಿಸಿ ಬಿಲ್ಲನ್ನು ಪಾವತಿಸಬೇಕು, ಕಲ್ಯಾಣ ಕರ್ನಾಟಕ ಮಂಡಳಿಯಿಂದ (ಕೆ.ಕೆ.ಆರ್.ಡಿ.ಬಿ) ಟೆಂಡರದಲ್ಲಿ ಹಾಗೂ ಬೆಲ್ಲಿನಲ್ಲಿ ಶೇಕಡಾ 18ರಷ್ಟು ಜಿ.ಎಸ್ಟಿ ಕೊಡಬೇಕು.ಕಲ್ಯಾಣ ಕರ್ನಾಟಕದಲ್ಲಿ ಕಾಮಗಾರಿಯು ಪೂರ್ಣಗೊಳಿಸಿದರು ಬಿಲ್ಲ ಇನ್ನು ಫೈನಲ್ ಆಗಿಲ್ಲವೆಂದು ನೆಪ ಒಡ್ಡಿ 20% ತಡೆ ಹಿಡಿಯುತ್ತಾರೆ. ಅದನ್ನು ತೆಗೆದು ಹಾಕುಬೇಕು.
ಕರ್ನಾಟಕ ಕ್ರಶರ್ ಸಂಘದವರು ಮಾಡುತ್ತಿರುವ ಚಳುವಳಿಯ ಬಗ್ಗೆ ನಮ್ಮ ಕಲಬುರಗಿ ಕಾಂಟ್ರೇಕ್ಟರ ಅಶೋಷನ್ ವತಿಯಿಂದ ಅವರಿಗೆ ಸಹಕಾರ ಕೊಡಬೇಕು, ಸರ್ಕಾರದ ಹಾಗೂ ಕೋರ್ಟಿನ ಆದೇಶದ ಪ್ರಕಾರ ಪ್ರೇಮಿಂಟನ್ನು ಜೇಷ್ಠತೆ ಆಧಾರದ ಮೇಲೆ ಕೊಡಬೇಕು, ಈ ಎಲ್ಲಾ ಬೇಡಿಕೆಗಳನ್ನು ಜ. 18 ರಂದು ಬೆಂಗಳೂರಿನಲ್ಲಿ ನಡೆಯುವ ಕರ್ನಾಟಕ ಸ್ಟೇಟ್ ಕಾಂಟ್ರೇಕ್ಟರ ಅಶೋಷನ ಸಂಘದವರು ಸರ್ಕಾರದ ಗಮನಕ್ಕೆ ತರಲು ಪ್ರತಿಭಟನೆ (ಹೋರಾಟ) ಇಟ್ಟಿರುತ್ತಾರೆ ಈ ಎಲ್ಲಾ ಕಾಂಟ್ರಾಕ್ಟರ್ ಅಳಿಯು ಉಳಿಯು ಪ್ರಶ್ನೆ ಆಗಿದ್ದು ಈ ಸಭೆಯಲ್ಲಿ ಎಂದು ಒತ್ತಾಯಿಸಿದರು.
ಈ ಸಭೆಯಲ್ಲಿ ಉಪಾಧ್ಯಕ್ಷರಾದ ಎನ್.ಎಸ್.ಮೂಲಗೆ, ಮೊಹಸಿನ್ ಪಟೇಲ್, ಪ್ರಧಾನ ಕಾರ್ಯದರ್ಶಿ ಸಂಜಯ್.ಆರ್.ಕೆ., ಕೆ.ಪಿ.ಎಸ್.ಸಿ ಸದಸ್ಯ ಎಂ.ಕೆ.ಪಾಟೀಲ, ಮನಸೂರ ಪಟೇಲ್, ಗುರುನಂಜಯ್ಯಾ ಆರ್.ಜಿ, ಜೈಕುಮಾರ ದೇವಲಗಾಂವಕರ್ ಇತರರು ಇದ್ದರು.
ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…
ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…
ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…