ಜೇವರ್ಗಿ; ಪಟ್ಟಣದಲ್ಲಿ ನೂತನವಾಗಿ ನಿಜ ಶರಣ ಶ್ರೀ ಅಂಬಿಗರ ಚೌಡಯ್ಯನವರ ಮೂರ್ತಿ ಪ್ರತಿಷ್ಠಾಪನೆಗೊಂಡಿದ್ದು ತಾಲೂಕಿನ ಶಾಸಕರಾದ ಡಾ. ಅಜಯಸಿಂಗ್ ರವರು ಹಾರ ಹಾಕುವ ಮೂಲಕ ಚೌಡಯ್ಯನವರ 903ನೇ ಜಯಂತೋತ್ಸವ ಆಚರಿಸಲಾಯಿತು.
ಈ ಸಂದರ್ಭದಲ್ಲಿ ತಹಸೀಲ್ದಾರ್ ರಾಜೇಶ್ವರಿ, ವೈದ್ಯಾಧಿಕಾರಿ ಡಾ. ಸಿದ್ದು ಪಾಟೀಲ, ಅಶೋಕ ಸಾಹುಕಾರ ಗೋಗಿ, ಎಸ್ ಎಸ್ ಸಲಗಾರ,ಸಮಾಜದ ಮುಖಂಡರಾದ ರೇವಣಸಿದ್ಧಪ್ಪಗೌಡ ಕಮಾನಮನಿ, ಮಲ್ಲೇಶಗೌಡ ಮಲ್ಲೇದ,ಮೈಲಾರಿ ಗುಡುರ, ಶೋಭಾ ಬಾಣಿ,ಭಗವಂತರಾಯ ಬೆಣ್ಣುರ, ಮೈಲಾರಿ ಬಣಮಿ, ಮರೆಪ್ಪ ಕೊಳಕುರ, ರಾಮು ಚನ್ನುರ,ಭೀಮರಾಯ ತಳವಾರ,ಕಾಂತಪ್ಪ ಚನ್ನುರ,ಸಂತೋಷ ಜೈನಾಪುರ, ರಾಜೇಂದ್ರ ರಾಜವಾಳ,ಗಿರೀಶ್ ತುಂಬಗಿ, ಗುರು ಜೈನಾಪೂರ, ಬಸವರಾಜ ಜಂಬೇರಳ, ಮಲ್ಲು ತಳವಾರ, ದತ್ತು ಇಟಗಾ, ಕರಣಪ್ಪ,ಮಲ್ಲಪ್ಪ ಕೂಡಿ, ನಾಗಣ್ಣಗೌಡ ರೇವನೂರ, ಸಂತೋಷ ರೇವನೂರ, ಬಸವರಾಜ್ ನೈಕೋಡಿ ಗಂಗಾರಾಮ ತಳವಾರ, ಸೇರಿದಂತೆ ನೂರಾರು ಜನ ಉಪಸ್ಥಿತರಿದ್ದರು.
ಕಲಬುರಗಿ: ಕಳೆದ ಅಕ್ಟೋಬರ್ 2 ರಂದು ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದ ದಾಲ್ ಮಿಲ್ ವೊಂದರಲ್ಲಿ ಅಕ್ರಮ ಅಕ್ಕಿ…
ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…
ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…
ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…
ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…