ಜೇವರ್ಗಿ: ಶ್ರೀ ಅಂಬಿಗರ ಚೌಡಯ್ಯನವರ ಮೂರ್ತಿ ಅನಾವರಣ

0
82

ಜೇವರ್ಗಿ; ಪಟ್ಟಣದಲ್ಲಿ ನೂತನವಾಗಿ ನಿಜ ಶರಣ ಶ್ರೀ ಅಂಬಿಗರ ಚೌಡಯ್ಯನವರ ಮೂರ್ತಿ ಪ್ರತಿಷ್ಠಾಪನೆಗೊಂಡಿದ್ದು ತಾಲೂಕಿನ ಶಾಸಕರಾದ ಡಾ. ಅಜಯಸಿಂಗ್ ರವರು ಹಾರ ಹಾಕುವ ಮೂಲಕ ಚೌಡಯ್ಯನವರ 903ನೇ ಜಯಂತೋತ್ಸವ ಆಚರಿಸಲಾಯಿತು.

ಈ ಸಂದರ್ಭದಲ್ಲಿ ತಹಸೀಲ್ದಾರ್ ರಾಜೇಶ್ವರಿ, ವೈದ್ಯಾಧಿಕಾರಿ ಡಾ. ಸಿದ್ದು ಪಾಟೀಲ, ಅಶೋಕ ಸಾಹುಕಾರ ಗೋಗಿ, ಎಸ್ ಎಸ್ ಸಲಗಾರ,ಸಮಾಜದ ಮುಖಂಡರಾದ ರೇವಣಸಿದ್ಧಪ್ಪಗೌಡ ಕಮಾನಮನಿ, ಮಲ್ಲೇಶಗೌಡ ಮಲ್ಲೇದ,ಮೈಲಾರಿ ಗುಡುರ, ಶೋಭಾ ಬಾಣಿ,ಭಗವಂತರಾಯ ಬೆಣ್ಣುರ, ಮೈಲಾರಿ ಬಣಮಿ, ಮರೆಪ್ಪ ಕೊಳಕುರ, ರಾಮು ಚನ್ನುರ,ಭೀಮರಾಯ ತಳವಾರ,ಕಾಂತಪ್ಪ ಚನ್ನುರ,ಸಂತೋಷ ಜೈನಾಪುರ, ರಾಜೇಂದ್ರ ರಾಜವಾಳ,ಗಿರೀಶ್ ತುಂಬಗಿ, ಗುರು ಜೈನಾಪೂರ, ಬಸವರಾಜ ಜಂಬೇರಳ, ಮಲ್ಲು ತಳವಾರ, ದತ್ತು ಇಟಗಾ, ಕರಣಪ್ಪ,ಮಲ್ಲಪ್ಪ ಕೂಡಿ, ನಾಗಣ್ಣಗೌಡ ರೇವನೂರ, ಸಂತೋಷ ರೇವನೂರ, ಬಸವರಾಜ್ ನೈಕೋಡಿ ಗಂಗಾರಾಮ ತಳವಾರ, ಸೇರಿದಂತೆ ನೂರಾರು ಜನ ಉಪಸ್ಥಿತರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here