ಮುಂದಿನ ಮುಖ್ಯಮಂತ್ರಿ ಕುಮಾರಸ್ಚಾಮಿ: ಗುತ್ತೇದಾರ

0
34

ಸೇಡಂ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಅತಿಹೆಚ್ಚು ಸ್ಥಾನಗಳಲ್ಲಿ ಜಯಘಳಿಸುವ ಮೂಲಕ ಮುಂದಿನ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಆಗಲಿದ್ದಾರೆ ಎಂದು ಸೇಡಂ‌ ಮತಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಬಾಲರಾಜ್ ಗುತ್ತೇದಾರ ವಿಶ್ವಾಸ ವ್ಯಕ್ತಪಡಿಸಿದರು.

ಸೇಡಂ ವಿಧಾನ ಸಭಾ ಮತ ಕ್ಷೇತ್ರದ ಹಂಗನಹಳ್ಳಿ ಗ್ರಾಮದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷವನ್ನು ತೊರೆದು ಅನೇಕರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಮಾತನಾಡಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ ಪಂಚರತ್ನ ಯೋಜನೆ ಕಾರ್ಯಕ್ರಮದ ಮೂಲಕ ಅನೇಕ ಅಭಿವೃದ್ಧಿ ಕೇಲಸಗಳಾಗಲಿವೆ ಆದಕಾರಣ ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಬೆಂಬಲಿಸಿ ಎಂದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ರಾಜಶೇಖರ ನೀಲಂಗಿ. ದೇವೇಂದ್ರ ಸುಣಗಾರ್. ಶಂಭುಲಿಂಗ ನಾಟೇಕರ್. ಶಾಂತವೀರ ಕುಮಾರ್ . ಕಾಶಣ್ಣ ಕಂಬಾರ. ಷಣ್ಮುಖ ಸ್ವಾಮಿ. ಮಲ್ಲಿಕಾರ್ಜುನ್ ಕಂಬಾರ. ಶಿವಾನಂದ್ ಕಂಬಾರ. ಬಸವರಾಜ್ ಮೋತ್ತಕಪಲ್ಲಿ . ಸಾಬಣ್ಣ ಕಂಬಾರ. ನಾಗರಾಜ ತಳವಾರ್. ಲಕ್ಷ್ಮೀಕಾಂತ್ ಬಡಿಗೇರ. ಶೇಖರ್ ಟೇಲರ್. ಗುರು ಹಡಪದ. ಗುಂಡಪ್ಪ . ಯಲ್ಲಾಲಿಂಗ . ಈಶಪ್ಪ . ರಮೇಶ್ ದುಗನೂರ್. ನಾಗಪ್ಪ ಲಕ್ಷ್ಮಣ. ಸಿದ್ದಪ್ಪ . ಮಲ್ಲಪ್ಪ. ಶ್ರೀಕಾಂತ. ವಿಶ್ವನಾಥ್. ಜಗ್ಗು. ಸಲೀಂ . ಶ್ರೀಪಾದ. ರಮೇಶ್ ದೇವಪ್ಪ. ಲಕ್ಷ್ಮಣ. ಅಂಬರೀಷ್ . ಶರಣಪ್ಪ. ಬಸಪ್ಪ ಶಿವಲಿಂಗಪ್ಪ ಭರತಕುಮರ. ಹಣಮಂತ ವಿಠ್ಠಲ. ಮಲ್ಲಪ್ಪ. ಸಂತೋಷ್. ಹಾಗೂ ಅನೇಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here