ಕಲಬುರಗಿ: ವಿಜಯನಗರ ಕಾಲೋನಿಯಲ್ಲಿರುವ ಸರಕಾರಿ ಮಾದರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ ಅಭಿನಂದನಾ ಸಮಾರಂಭದಲ್ಲಿ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಗಂಗಾಧರ್ ರುದ್ರಮುನಿ ಪಂಚಾಳ, ಉಪಾಧ್ಯಕ್ಷೆ ವಿದ್ಯಾಶ್ರೀ ಆನಂದ್ ಹಿಪ್ಪರಗಿ, ಸದಸ್ಯರಾದ ವಿನೋದ್ ಗುರುದೇವ್ ಹೂಗಾರ್, ರವೀಂದ್ರ ಬಿರಾದಾರ್, ಪ್ರಕಾಶ್ ಶಿವಮೂರ್ತಯ್ಯ ಮಠಪತಿ, ಜಯರಾಜ್ ಕಾಶಿನಾಥ್ ಕುಂಬಾರ್, ರವಿಕುಮಾರ್ ಗೆಮೋ ಸಿಂಗ್ ಚೌವ್ಹಾಣ, ನಂದಕುಮಾರ ಚೌವ್ಹಾಣ, ಇಮತಿರಾಜ್ ಜಹೀರ್ದಾರ್, ರಸುಲ್ ಮೌಲಾಸಾಬ್ ನದಾಫ್, ಸಂಗೀತ ಗುಂಡುರಾವ್ ದೇಗಾ0ವ, ಅಶ್ವಿನಿ ಶಿವಕುಮಾರ್, ನೀಲಮ್ಮ ಮಲ್ಲಿನಾಥ ಪೂಜಾರಿ, ಮಹಾನಂದ ಬಸವರಾಜ್ ಕುಂಬಾರ್, ಜಯಶ್ರೀ ದಯಾನಂದ್ ಯಾಮಿಯಾ, ಬಸಮ್ಮ ಮಹದೇವ್ ದೊಡ್ಮಿನಿ, ಸಮ್ರನ್ ಬೇಗಂ ಸೈಯದ್ ಸಾಬ್, ಶಶಿಕಲಾ ವೀರಣ್ಣ ಕಾಸರ್ ಇವರನ್ನು ಶಾಲೆಯ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಗುರುಗಳ ಹಾಗೂ ಶಿಕ್ಷಕ ವೃಂದದವರು ಹಾಗೂ ಪಾಲಕರು ಇದ್ದರು.