ಕಲಬುರಗಿ; ನಗರದ ಮಕ್ತಂಪುರ ಬಡಾವಣೆಯಲ್ಲಿರುವ ಹಿಂಗುಲಾಂಬಿಕಾ ದೇವಸ್ಥಾನದಲ್ಲಿ ಭಾವಸಾರ್ ಕ್ಷತ್ರಿಯ ಸಮಾಜದ ಸಭೆ ನಡೆಸಿ ಸಭೆಯಲ್ಲಿ ಭಾವ ಸರ್ ಕ್ಷತ್ರಿಯ ಸಮಾಜದ ನೂತನ ಪದಾಧಿಕಾರಿಗಳ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಲಕ್ಷ್ಮೀ ಕಾಂತ ಜಟಿಂಗರಾವ್ ರಂಗದಾಳ, ಗೌರವ ಅಧ್ಯಕ್ಷರಾಗಿ ಎಂ.ಜಿ. ಘನಾತೆ, ಉಪಾಧ್ಯಕ್ಷರಾಗಿ ಅತುಲ್ ದಯಾನಂದ ರಾವ್ ರಂಗದಾಳ, ಪ್ರಧಾನ ಕಾರ್ಯದರ್ಶಿಯಾಗಿ ರಾಜೇಂದ್ರ ನಾರಾಯಣ ರಾವ್ ಕಠಾರೆ, ಜಂಟಿ ಕಾರ್ಯದರ್ಶಿಯಾಗಿ ಮಹೇಶ ತಿಪ್ಪಣ್ಯ ರಾವ್ ರಂಗದಾಳ, ಗೌರವ ಕೋಶಾಧಿಕಾರಿಯಾಗಿ ನಿತಿನ್ ರಮೇಶ ರಾವ್ ತಾಂಡಾಲೆ ಇವರು ಅವಿರೋಧವಾಗಿ ಮಾಡಲಾಯಿತು ಎಂದು ಚುನಾವಣಾ ಅಧಿಕಾರಿ ರಾಮಚಂದ್ರ ಕೌಂಟೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಭಾವಸಾರ ಕ್ಷತ್ರಿಯ ಸಮಾಜದ ಮುಖಂಡರು, ಮಹಿಳೆಯರು ಇದ್ದರು.