ಪ್ರತಿಯೊಬ್ಬರು ದಿನ ಪತ್ರಿಗಳು ಖರಿದಿಮಾಡಿ ಓದುವ ಹವ್ಯಾಸ ಬೆಳಸಿಕೊಳ್ಳಿ : ಜಮಾದಾರ

0
14

ಕಲಬುರಗಿ: ನಗರದ ಕೇಂದ್ರ ಬಸ್ ನಿಲ್ದಾಣದ ಎದುರುಗಡೆ ಕಲ್ಪತರು ಶೈಕ್ಷಣಿಕ ಗ್ರಾಮೀಣ ಸೇವಾ ಸಂಸ್ಥೆ ವತಿಯಿಂದ ಪತ್ರಿಕಾ ದಿನ ಅಂಗವಾಗಿ ಪತ್ರಿಕಾ ವಿರಿಕರಾದ ರಾಜು ಹಿರಾಣಿ ಅವರಿಗೆ ಗೌರವಿಸಿ ಪತ್ರಿಕೆ ಖರೀದಿ ಮಾಡಲಾಯಿತು.

ಶೈಕ್ಷಣಿಕ ಗ್ರಾಮೀಣ ಸೇವಾ ಸಂಸ್ಥೆಯ ಜಗನ್ನಾಥ ಜಮಾದಾರ ಮಾತನಾಡಿ ಪ್ರತಿಯೊಬ್ಬರು ದಿನ ಪತ್ರಿಗಳು ಖರಿದಿಮಾಡಿ ಓದುವ ಹವ್ಯಾಸ ಬೆಳಸಿಕೊಳಬೇಕು ಉತ್ತಮ ನಾಗರಿಕ ಸಮಾಜ ನಿಮಾರ್ಣ ಸಾಧ್ಯ ಎಂದು ಹೇಳಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಹಾಗರಗುಂಡಗಿ, ಭೀಮಾಶಂಕರ ಪೂಜಾರಿ, ಹೂಚಪ್ಪ ತಳವಾರ, ಈರಯ್ಯ ಮಠಪತಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here