ಕಲಬುರಗಿ: ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯ ಕಲಬುರಗಿ ದಕ್ಷಿಣ ವಲಯ, ಭಾರತ ಸ್ಕೌಟ್ ಮತ್ತು ಗೈಡ್ಸ್ ಕರ್ನಾಟಕ ಸ್ಥಳೀಯ ಸಂಸ್ಥೆ ಕಲಬುರಗಿ ದಕ್ಷಿಣ ವಲಯದ ವತಿಯಿಂದ ನಗರದ ವಿವೇಕಾ ನಂದ ವಿದ್ಯಾನಿಕೇತನ ಶಾಲೆಯಲ್ಲಿ ಸೋಮವಾರ ನಡೆದ ತಾಲೂಕು ಮಟ್ಟದ ದೇಶ ಭಕ್ತಿ ಗೀತೆಗಳ ಗೀತ ಗಾಯದ ಸ್ಪರ್ಧೆಯನ್ನು ಇಸಿಓ ಶಿವಮೂರ್ತಿಪ್ಪ ಅವರು ಉದ್ಘಾಟಿಸಿದರು.
ಶಾಲೆಯ ಪ್ರಚಾರ್ಯ ಸಿದ್ದಪ್ಪ ಭಗವತಿ, ಆಯುಕ್ತ ಎಸ್.ಪಿ.ಸುಳ್ಳದ, ರಾಜೇಂದ್ರ, ಅಮರೇಶ ಕೋರಿ, ಬಾಬುರಾವ ಕೋಬಾಳ, ಸಿದ್ದಾರ್ಥ ಚಿಮ್ಮ ಇದಲಾಯಿ, ಜಯತಿರ್ಥ ಕುಲಕರ್ಣಿ ಸೇರಿದಂತೆ ಇತರರಿದ್ದರು.