ನಾದ ಸಂಗೀತ ಸಾಂಸ್ಕ್ರತಿಕ ಹಾಗೂ ಸಾಮಾಜಿಕ ಕಲಾವಿದರ ಸಂಘ ಉದ್ಘಾಟನೆ

0
32

ಕಲಬುರಗಿ: ನಗರದ ಕನ್ನಡ ಭವನದಲ್ಲಿ ನಾದ ಸಂಗೀತ ಸಾಂಸ್ಕ್ರತಿಕ ಹಾಗೂ ಸಾಮಾಜಿಕ ಕಲಾವಿದರ ಸಂಘವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಜಯಕುಮಾರ ತೆಗೆಲತಿಪ್ಪಿ ಉದ್ಘಾಟಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ದತ್ತಪ್ಪ ಸಾಗನೂರ, ಮೋಹನ್ ಸೀತನೂರ, ಸೀತಾ ಮಲ್ಲಾಬಾದಿ, ಸಂಘದ ಅಧ್ಯಕ್ಷ ಮಧುಸೂದನ ಮಲ್ಲಾಬಾದಿ, ಉಪಾಧ್ಯಕ್ಷರಾದ ವಾಲ್ಮೀಕ ಎಸ್, ಕಾಂಬಳೆ, ಚಾಂದ ಅಕ್ತಾರ್, ಪ್ರಧಾನ ಕಾರ್ಯದರ್ಶಿ  ರಾಜು ಎಸ್. ಕೋಬಾಳ, ಸಹ ಕಕಾರ್ಯದರ್ಶಿ ಬಲವಂತ ಉದನೂರ, ಖಜಾಂಚಿ ಲಕ್ಷ್ಮೀಕಾಂತ ಸೀತನೂರ, ಸಲಹೆಗಾರರಾದ  ರೇಣುಕಾ ಬಿರಾದಾರ,  ಪಾರ್ವತಿ ಉರ್ಕಿಮಠ, ಸದಸ್ಯರಾದ ಆನಂದ ಆಲಮೇಲಕರ್, ರಾಜುಶೇಖರ ರೆಡ್ಡಿ, ಮಹಾದೇವಪ್ಪ ಅಷ್ಟಗಿ, ಮಹಾದೇವ ಸಂಗಾವಿ, ಸತೀಶ ಪಾಟೀಲ, ವಿಠಲ ಮೇತ್ರೆ, ಚಂದ್ರಶೇಖರ ರೆಡ್ಡಿ, ಶಿವಶಂಕರ ಪೂಜಾರಿ, ನರಸಿಂಹಚಾರ್ಯ ಸೇರಿದಂತೆ ಇನ್ನು ಅನೇಕ ಕಲಾವಿದರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here