ಬಿಜೆಪಿ ಕಚೇರಿಯಲ್ಲಿ ಮಾಜಿ ಕೇಂದ್ರ ಸಚಿವ ಅರುಣ್ ಜೇಟ್ಲಿಗೆ ಭಾವಪೂರ್ಣ ಶ್ರಧ್ಧಾಂಜಲಿ ಸಲ್ಲಿಸಲಾಯಿತು

0
56

ಸುರಪುರ: ತಾಲ್ಲೂಕು ಬಿಜೆಪಿ ಕಚೇರಿಯಲ್ಲಿ ಸುರಪುರ ಮಂಡಲ ವತಿಯಿಂದ ನಿನ್ನೆ ನಿಧನರಾದ ಮಾಜಿ ಕೇಂದ್ರ ಸಚಿವ ಅರುಣ್ ಜೇಟ್ಲಿಯವರಿಗೆ ಭಾವಪೂರ್ಣ ಶ್ರಧ್ಧಾಂಜಲಿ ಸಲ್ಲಿಸಿದರು.ಈ ಸಂದರ್ಭದಲ್ಲಿ ನರಸಿಂಹಕಾಂತ ಪಂಚಮಗಿರಿ,ಶಂಕರ ನಾಯಕ,ಶ್ರೀನಿವಾಸ ನಾಯಕ ದರಬಾರಿ, ಭೀಮಣ್ಣ ಬೇವಿನಹಾಳ, ಕೋತಲೆಪ್ಪ ಹಾವಿನ್,ಮಾನಪ್ಪ ಚಳ್ಳಿಗಿಡ,ಸಣ್ಣ ದೇಸಾಯಿ ದೇವರಗೋನಾಲ,ತಿಪ್ಪಣ್ಣ ದೇವರಗೋನಾಲ,ಬಲಭೀಮ ನಾಯಕ ಬೈರಿಮರಡಿ,ಶರಣು ನಾಯಕ ಬೈರಿಮರಡಿ,ಪಾರಪ್ಪ ಗುತ್ತೇದಾರ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here