ಮಹಾಜನ್ ಫೌಂಡೇಶನ್ ವತಿಯಿಂದ ಅನ್ನದಾಸೋಹ

0
11

ಕಲಬುರಗಿ; ಬಿದ್ದಾಪುರ ಕಾಲೋನಿಯಲ್ಲಿರುವ ನಿರಾಶಿತ ಪರಿಹಾರ ಕೇಂದ್ರದಲ್ಲಿ ಬಿಜೆಪಿ ಮುಖಂಡ ಶಿವಕಾಂತ್ ಮಹಾಜನ ಅವರ ಜನ್ಮದಿನದ ನಿಮಿತ್ತ ಮಹಾಜನ್ ಫೌಂಡೇಶನ್ ವತಿಯಿಂದ ಅನ್ನದಾಸೋಹ ಮಾಡಲಾಯಿತು.

ಈ ಸಂದರ್ಭದಲ್ಲಿ ಮುಂಖಂಡರಾದ ವೀರೇಶ ನೀಲಾ, ಶಾಂತಲಿಂಗ ಸೂಗುರ, ಶರಣಬಸಪ್ಪ ಹೆಗಣೆ, ಮಹೇಶ ಕೂಡಿ, ಹಣಮಂತ ವಚಾ, ವೀರೆಶ ಮುಗಳಿ, ವಿಜಯಕುಮಾರ ಹಲಕಟ್ಟಿ, ಕಾಶಿನಾಥ ವಾಲಿ, ಮಲ್ಲು ಭಾವಿಕಟ್ಟಿ, ರಾಜು ಚೌಡಾಪೂರ ಸೇರಿದಂತೆ ಇತರರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here