ಮಹಾಜನ್ ಫೌಂಡೇಶನ್ ವತಿಯಿಂದ ಅನ್ನದಾಸೋಹ

0
8

ಕಲಬುರಗಿ; ಬಿದ್ದಾಪುರ ಕಾಲೋನಿಯಲ್ಲಿರುವ ನಿರಾಶಿತ ಪರಿಹಾರ ಕೇಂದ್ರದಲ್ಲಿ ಬಿಜೆಪಿ ಮುಖಂಡ ಶಿವಕಾಂತ್ ಮಹಾಜನ ಅವರ ಜನ್ಮದಿನದ ನಿಮಿತ್ತ ಮಹಾಜನ್ ಫೌಂಡೇಶನ್ ವತಿಯಿಂದ ಅನ್ನದಾಸೋಹ ಮಾಡಲಾಯಿತು.

ಈ ಸಂದರ್ಭದಲ್ಲಿ ಮುಂಖಂಡರಾದ ವೀರೇಶ ನೀಲಾ, ಶಾಂತಲಿಂಗ ಸೂಗುರ, ಶರಣಬಸಪ್ಪ ಹೆಗಣೆ, ಮಹೇಶ ಕೂಡಿ, ಹಣಮಂತ ವಚಾ, ವೀರೆಶ ಮುಗಳಿ, ವಿಜಯಕುಮಾರ ಹಲಕಟ್ಟಿ, ಕಾಶಿನಾಥ ವಾಲಿ, ಮಲ್ಲು ಭಾವಿಕಟ್ಟಿ, ರಾಜು ಚೌಡಾಪೂರ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here