ಹಾರಕೊಡ ಗ್ರಾಮ ಪಂಚಾಯತ್ ಅಧಿಕಾರಿ ಯೋಗೇಶ್ ಹಿರೇಮಠಗೆ ಸನ್ಮಾನ

0
38

ಕಲಬುರಗಿ: ಹುಬ್ಬಳ್ಳಿ ಯ ಆರಾಧ್ಯ ದೈವ ಸದ್ಗುರು ಶ್ರೀ ಸಿದ್ಧಾರೂಢರ ಸ್ಮರಣೋತ್ಸವ ನಿಮಿತ್ತ ಸದ್ಗುರು ಶ್ರೀ ದಾಸಿಮಯ್ಯ ಕಾನೂನು ಸೇವಾ ಕೇಂದ್ರಕ್ಕೆ ಆಗಮಿಸಿದ ಹಾರಕೊಡ ಗ್ರಾಮ ಪಂಚಾಯತ್ ಅಧಿಕಾರಿ ಯೋಗೇಶ್ ಹಿರೇಮಠರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಹೋದ ವರ್ಷ ನೇಕಾರ ಸೇವಾ ಕೇಂದ್ರ ಉದ್ಘಾಟನಾ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಪಾಲಗೊಂಡಿದ್ದ ಕ.ಸಾ.ಪ ಗೌರವ ಕಾರ್ಯದರ್ಶಿ ಶಿವರಾಜ್ ಅಂಡಗಿ, ನೇಕಾರ ಸೇವಾ ಸಂಘದ ಖಜಾಂಚಿ, ನ್ಯಾಯವಾದಿ ರಾಜಗೋಪಾಲ ಭಂಡಾರಿ, ಕಾರ್ಯಕಾರಿಣಿ ಸದಸ್ಯ ಜೇನವೆರಿ ವಿನೋದ ಕುಮಾರ, ಮಹಿಳಾ ನ್ಯಾಯವಾದಿ ಪ್ರೀತಿ ಜಿಂದೆ ಪದ್ಮಸಾಲಿ ಸಮಾಜದ ಉಪಾಧ್ಯಕ್ಷ ವಿಜಯ ಕುಮಾರ ತ್ರೀವೇದಿ, ಸಂಸ್ಥೆಯ ಸಂಸ್ಥಾಪಕ ಸಂಚಾಲಕ ಶಿವಲಿಂಗಪ್ಪಾ ಅಷ್ಟಗಿ ಉಪಸ್ಥಿತರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here