ಮೆ.ರಜನೀತ ಇನ್ಫೋಟೆಕ್ ವತಿಯಿಂದ ಅನ್ನ ದಾಸೋಹ

0
39

ಕಲಬುರಗಿ; ರಾಮ ಮಂದಿರ ವೃತ್ತದಲ್ಲಿ ಮಹಾದಾಸೋಹಿ ಶ್ರೀ ಶರಣಬಸವೇಶ್ವರರ 202ನೇ ಜಾತ್ರಾ ಮಹೋತ್ಸವ ಅಂಗವಾಗಿ ಮೆ.ರಜನೀತ ಇನ್ಫೋಟೆಕ್ ವತಿಯಿಂದ ಭಕ್ತಾದಿಗಳಿಗೆ ಅನ್ನ ದಾಸೋಹ ಕಾರ್ಯಕ್ರಮಕ್ಕೆ ಸುಲಫಲ ಮಠದ ಶ್ರೀ ಡಾ.ಸಾರಂಗಧರ ದೇಶಿಕೇಂದ್ರ ಸ್ವಾಮಿಜಿ ಅವರು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಶಶಿಕಾಂತ ಕೋರವಾರ, ಮಲ್ಲಿಕಾರ್ಜುನ ಕುಳಗೇರಿ ಎಇಇ, ವಿರುಪಾಕ್ಷ, ಈರಣ್ಣಗೌಡ, ನಿಂಗಣ್ಣ ಯಾಳಂಗಿ, ಪ್ರಭು ಕೋಗನೂರ, ಸಂಘಮೇಶ ನಂದಿ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here