ಕಲಬುರಗಿ: ಭಾವಸರ್ ಕ್ಷತ್ರಿಯ ಸಮಾಜವು ಆಯೋಜಿಸಿದ್ದ ನವರಾತ್ರಿ ಮಹೋತ್ಸವದ ಮಹಾ ಆರತಿಯಲ್ಲಿ ಮಾನವರಾತ್ರಿ ಮಹೋತ್ಸವದ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಭಾಗವಹಿಸಿದ್ದರು.
ಯಲ್ಲಮ್ಮ ದೇವಿ ದೇವಸ್ಥಾನದಲ್ಲಿ ಮಹಾ ಆರತಿ ಸಲ್ಲಿಸಿ, ನೆರೆ ಸಂತ್ರಸ್ತರ ಮತ್ತು ಪ್ರವಾಹ ಪೀಡಿತ ಜನರ ಕಷ್ಟ ಭರಿಸುವ ಶಕ್ತಿ ನೀಡಲೆಂದು ಪ್ರಾರ್ಥಿಸಿದರು.