ಸಂತೋಷಕುಮಾರಗೆ ಪಾಲಿಕೆ ಸದಸ್ಯ ಪ್ರಕಾಶ್ ಕಪನೂರ ಸನ್ಮಾನ

0
39

ಕಲಬುರಗಿ; ಕಲಬುರಗಿ- ಯಾದಗಿರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ ನೌಕರರ ಒಕ್ಕೂಟದ ಅಧ್ಯಕ್ಷರಾಗಿ ಆಯ್ಕೆಯಾದ ಸಂತೋಷಕುಮಾರ ಕರಹರಿ ಅವರನ್ನು ಮಹಾನಗರ ಪಾಲಿಕೆ ಸದಸ್ಯ ಪ್ರಕಾಶ್ ಕಪನೂರ ಸನ್ಮಾನಿಸಿದರು.

ಉದ್ಯಮಿ ಆನಂದ ಪಾಟೀಲ, ಶಿವರಾಜ್ ರೇವೂರ, ಪ್ರಶಾಂತ್ ಬಬಲಾದ, ಜಗನ್ನಾಥ ಜಮಾದಾರ, ನಾಗರಾಜ್ ಹರಸೂರ, ಸೂರ್ಯಕಾಂತ ಗುಬ್ಬಿ, ಅಬ್ದುಲ್ ರೌಫ್, ಜೈಕುಮಾರ್ ಹರಸೂರ, ರವಿ ಗುತ್ತೆದಾರ್, ಅಭಿಷೇಕ ಪೂಜಾರಿ ಇತರರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here