ESI ಆಸ್ಪತ್ರೆಯಲ್ಲಿ ನರರೋಗ ತಜ್ಞವಿಭಾಗ ಪ್ರಾರಂಭಿಸಲು ಸಂಸದರಿಗೆ ಮನವಿ

0
63

ಕಲಬುರಗಿ; ಇಲ್ಲಿನ ESI ಆಸ್ಪತ್ರೆಯಲ್ಲಿ ನರರೋಗ ತಜ್ಞರವಿಭಾಗ ಪ್ರಾರಂಭಿಸಲು ಒತ್ತಾಯಿಸಿ ಲೋಕಸಭಾ ಸದಸ್ಯ ರಾಧಾಕೃಷ್ಣ ದೊಡ್ಮಿನಿಯವರಿಗೆ ಅಖಿಲ ಕರ್ನಾಟಕ ದಲಿತ ಸೇನೆ ರಾಜ್ಯ ಸಮಿತಿಯಿಂದ ಮನವಿ ಸಲ್ಲಿಸಿ ಒತ್ತಾಯಿಸಲಾಯಿತು.

ಕೋವಿಡ್ 19 ಸಂದರ್ಭದಲ್ಲಿ ರೈಲ್ವೆಇಲಾಖೆಯಿಂದ ಸುಮಾರು 6 ಪ್ಯಾಸೆಂಜರ್ ರೈಲುಗಳ ಕಾರ್ಯಾಚರಣೆ ನಿಲ್ಲಿಸಲಾಗಿದೆ. ಸ್ಥಗಿತಗೊಂಡ ಲೋಕಲ್ ರೈಲುಗಳು ಪ್ರಾರಂಭವಾಗಿರುವುದಿಲ್ಲ

Contact Your\'s Advertisement; 9902492681

.ಕಾರ್ಯಾಚರಣೆನಿಲ್ಲಿಸಿದ ಪ್ಯಾಸೆಂಜರ್ ರೈಲುಗಳು ಪುನ‌ಪ್ರಾರಂಭಿಸುವಂತೆ ಮನವಿ ಮಾಡಿಕೊಳ್ಳಲಾಯಿತು. ರಾಜ್ಯಾಧ್ಯಕ್ಷ ದತ್ತಾತ್ರೇಯ ಕುಡಕಿ ಮತ್ತಿತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here