ದಂತ ಶಿಕ್ಷಣದ ಕುರಿತು ಒಂದು ದಿನದ ಕಾರ್ಯಾಗಾರ

0
46

ಕಲಬುರಗಿ: ಆರೋಗ್ಯವಂತ ಹಲ್ಲುಗಳಿಂದಲೇ, ಆರೋಗ್ಯವಂತ ದೇಹ ಎಂಬ ಘೋಷವಾಕ್ಯದೊಂದಿಗೆ ಇಲ್ಲಿನ ಜಿಮ್ಸ್  ಆಸ್ಪತ್ರೆಯಲ್ಲಿ ಒಂದು ದಿನದ ಕಾರ್ಯಕ್ರಮ ಜರುಗಿತು.

ಈ ಸಂದರ್ಭದಲ್ಲಿ ರೇಡ್ ಕ್ರಾಸನ ಅಧ್ಯಕ್ಷ , ಸಭಾಪತಿ, ಅರುಣಕುಮಾರ ಲೋಯಾ, ಅಧೀಕ್ಷಕ ಡಾ. ಶಿವಕುಮಾರ ಸಿ. ಆರ್. ಸಮ್ಮೇಳನದ ಸಂಚಾಲಕ, ಡಾ. ಗುಗ್ವಾಡ್ ಆರ್ ಎಸ್. ಹಿರಿಯ ವಕೀಲರಾದ ಶಿವರಾಜ ಅಂಡಗಿ, ಶಿವಲಿಂಗಪ್ಪಾ ಅಷ್ಟಗಿ, ನ್ಯಾಯವಾದಿಗಳಾದ ಜೇನವೆರಿ ವಿನೋದಕುಮಾರ M/S. Feenix ದಂತ ಉದ್ಯಮಿ ಶ್ರೀನಿವಾಸ ಬಲಪೂರ್ ಇತರರು ಉಪಸ್ಥಿತರಿದ್ದರು. ವಿವಿಧ ಸಂಪನ್ಮೂಲ ಉಪನ್ಯಾಸಕರು ದಂತ ವಿಭಾಗಗಳ ಮೇಲೆ ತಿಳುವಳಿಕೆ ನೀಡಿದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here