ರಾಜುಕುಮಾರ ಪಿ ನಡಗೇರಿ ಆರ್.ಪಿ.ಐ. (ಆತವರೆ) ಜಿಲ್ಲಾಧ್ಯವಾಗಿ ಆಯ್ಕೆ

0
18

ಕಲಬುರಗಿ: ಇತ್ತೀಚೆಗೆ ಜರುಗಿದ ರಿಪಬ್ಲಿಕನ ಪಾರ್ಟಿ ಆಫ್ ಇಂಡಿಯಾ (ಆಕದಲೆ) ಕಲಬುರಗಿ ಜಿಲ್ಲಾ ಘಟಕದ ಸಭೆಯಲ್ಲಿ ರಾಜಕುಮಾರ ಪಿ.ನಡಗೇರಿ ಇವರನ್ನು ಕಲಬುರಗಿ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಮುಂದಿನ ದಿನಗಳಲ್ಲಿ ಪಕ್ವವನ್ನು ಬೇರು ಮಟ್ಟದಲ್ಲಿ ಬಲಪಡಿಸುವಂತೆ ನಿರ್ಣಯಿಸಲಾಯಿತು. ಈ ಸಭೆಯಲ್ಲಿ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಎ.ಬಿ.ಹೊಸಮನಿ, ಕರ್ನಾಶಕ ರಾಜ್ಯ ಸಮಿತಿ ಸದಸ್ಯರು ಮತ್ತು ಕಲಬುರಗಿ ಉಸ್ತುವಾರಿ ಪಾಂಡುರಂಗ ಕೊಟ್ರೆ, ಜಿಲ್ಲಾ ಉಪಾಧ್ಯಕ್ಷರಾದ ಅಮೃತ ಬಂದೆ. ಮಹಾದೇವ ಆಣವರಕರ್, ಶಂಕದ ಎಂ ಕೊರವಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಮಿಲಿಂದ ಜಿ ಕಣಮುಸ, ಖಜಾಂಚಿ ಬಬುರಾದ ಎಸ್.ಕೆ,ಶಿವಲಿಂಗ ಹತಗುಂದಿ (ಅಫಜಲಪೂರ) ಭೀಮಾತಂಕರ ಕಟ್ಟಿಸಂಗಾವಿ (ಜೇವರ್ಗಿ) ಶರಣಬಸಪ್ಪ ವೈಜಾಪೂರ (ಆಳಂದ) ಅಂಬಾದಾಸ ಗುರುಜಿ (ಸಹಾಬಾದ), ಶಿವಕುಮಾರ ಮುಡ್ಡಿ (ಕಾರ್ಮಿಕ ಘಟಕ ಜಿಲ್ಲಾಧ್ಯಕ್ಷರು), ಖೇಮಲು ಕಾಳೆ, ನಗರ ಘಟಕ ಉಪಾಧ್ಯಕ್ಷರಾದ ಸೂರ್ಯಕಾಂತ ಹಾಗರಗಿ, ಸೂರ್ಯಕಾಂತ ಮಹೇಂದ್ರಕರ್, ಶಿವಪುತ್ರ ಗೊಣ್ಣೂರಕರ್, ಪೀರಪ್ಪ ಹಾದಿಮನಿ,ಶಿವರಾಜ ಛಲವಾದಿ, ಮುಂತಾದವರು ಉಪಸ್ಥಿತರಿದ್ದರು. ಎಂದು ಕಲಬುರಿಗಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಿಲಿಂದ ಜಿ. ಕಣಮುಸ ತಿಳಿಸಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here