ಸ್ಲಂ ಜನಾಂದೋಲನ ಘಟಕದಿಂದ ನಾಯಕತ್ವದ ಕಾರ್ಯಾಗಾರ

0
33

ಕಲಬುರಗಿ: ಸ್ಲಂ ಜನಾಂದೋಲನ ಕರ್ನಾಟಕ ಜಿಲ್ಲಾ ಘಟಕದ ವತಿಯಿಂದ ನಗರದ ಕನ್ನಡ ಭವನದ ಸುವರ್ಣ ಭವನದಲ್ಲಿ ಆಯೋಜಿಸಿದ್ದ ಮಹಿಳಾ ಮತ್ತು ಯುವ ನಾಯಕತ್ವ ಹಾಗೂ ಅಸಂಘಟಿತ ವಲಯದ ಕಾರ್ಮಿಕರ ಸವಾಲುಗಳು ಕುರಿತ ಕಾರ್ಯಾಗಾರ ಕಾರ್ಯಕ್ರಮದಲ್ಲಿ  ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ ಅವರು ಉಪನ್ಯಾಸ ನೀಡಿದರು.

ಹಿರಿಯ ಕಾರ್ಮಿಕ ಅಧಿಕಾರಿ ಕೆ.ಎಸ್.ಪ್ರಸನ್ನ ಉದ್ಘಾಟಿಸಿದರು. ಜನಾರ್ಧನ ಹಳ್ಳಿಬೆಂಚಿ, ಡಾ.ಅಖಿಲಾ ಸಿದ್ದೀಖಾ, ರಾಫಿಯಾ ಶಿರೀನ್ ಖಾನ್, ರೇಣುಕಾ ಸರಡಗಿ, ಶರಣು ಅತನೂರ, ಶರಣು ಹಂಗರಗಿ, ಶಿವಲಿಂಗಮ್ಮ ಲಿಂಗಶೆಟ್ಟಿ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here