ಶಿವಾಜಿ ಆಟೋ ಸ್ಟಾಂಟ್ ವತಿಯಿಂದ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವ

0
35

ಕಲಬುರಗಿ: ಖರ್ಗೆ ಪೆಟ್ರೋಲ್ ಬಂಕ್ ಸಮೀಪದ ಶಿವಾಜಿ ಆಟೋ ಸ್ಟಾಂಟ್ ವತಿಯಿಂದ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವ ಪ್ರಯುಕ್ತ ಜೈ ಸುರೇಶ ಮಾಲೀಕ್ ಅವರು ಅನ್ನ ಸಂತರ್ಪಣೆ ಮಾಡಿದರು. ಶಿವುಕುಮಾರ ಪಾಟೀಲ್, ಶ್ರಾವಣ, ನಾಗೇಶ, ರಾಜೇಂದ್ರ, ಬಸವರಾಜ, ಭರತ, ಮಲ್ಲಿನಾಥ, ಕೃಷ್ಣ, ಮೋಹನ, ರಾಹುಲ್, ಸೋಮನಾಥ, ಅರುಣ, ಸತೀಶ್, ಅಕ್ಷಯ್, ಬಸು, ದಸರತ್, ಉಸ್ಮಾನ್, ಶ್ರೀಕಾಂತ್, ಆನಂದ, ಸತೀಶ್, ಘಜರಪ್ಪ, ಶರಣಕುಮಾರ ಹಾಗೂ ಇತರರಿದ್ದರು,

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here