ಛತ್ರಪತಿ ಯುವ ಬ್ರಿಗೇಡ್ ವತಿಯಿಂದ 18 ಅಡಿ ಎತ್ತರದ ಭವ್ಯ ಮೂರ್ತಿಯ ಮೆರವಣಿಗೆ

0
41

ಕಲಬುರಗಿ: ಶಿವಾಜಿ ಮಹಾರಾಜರ ಜಯಂತ್ಯುತ್ಸವ  ನಿಮಿತ್ಯ ಶ್ರೀ ಶಿವ ಛತ್ರಪತಿ ಯುವ ಬ್ರಿಗೇಡ್ ವತಿಯಿಂದ ರಾಮ ತೀರ್ಥದಿಂದ ಜಗತ್ ವೃತ್ತದ ವರೆಗೆ ಛತ್ರಪತಿ ಶಿವಾಜಿ ಮಹಾರಾಜರ ೧೮ ಅಡಿ ಎತ್ತರದ ಭವ್ಯ ಮೂರ್ತಿಯ ಮೆರವಣಿಗೆ ನಡೆಯಿತು.

ಲಿಂಗರಾಜ್ ಅಪ್ಪ ಅಪ್ಪ ಮಾಲಿಕಯ್ಯ ಗುತ್ತೇದಾರ್ ಶಿವಾಜಿ ಛತ್ರಪತಿ ಯುವ ಬ್ರಿಗೇಡ್ ಸಂಸ್ಥಾಪಕ ಅಧ್ಯಕ್ಷ ಅಪ್ಪು ಗುಬ್ಯಾಡ, ಶರಣುಕುಮಾರ ಮೋದಿ, ಅರುಣಕುಮಾರ ಪಾಟೀಲ್,  ಮಹೇಶ್ವರಿ ವಾಲಿ, ರಾಜು ಭವಾನಿ, ಮಲ್ಲಿಕಾರ್ಜುನ, ಆನಂದ, ನಾಗರಾಜ, ಮನಿಶ, ಅನೀಲ, ಶರಣು, ಎಂ.ಎಸ್.ಪಾಟೀಲ್ ನರಿಬೋಳ, ಶಿವು ಗುತ್ತೇದಾರ್ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here