ರಾಜಸ್ಥಾನಿ ಯುವ ಮಂಡಲ ವತಿಯಿಂದ ರಕ್ತದಾನ ಶಿಬಿರ

0
35

ಕಲಬುರಗಿ: ರಾಜಸ್ಥಾನಿ ಯುವ ಮಂಡಲ ವತಿಯಿಂದ ಇಂದು ಮಾಯೀ ಮಂದಿರ ಹತ್ತಿರ ರಕ್ತದಾನ ಕಾರ್ಯಕ್ರಮ ಅಯೋಜಿಸಲಾಯಿತು. ಶಿಬಿರದಲ್ಲಿ ಒಟ್ಟು 65 ರಕ್ತದಾನಿಗಳು ರಕ್ತದಾನ ಮಾಡಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಪ್ರಕಾಶ್ ದಾಮೋಧರ್ ಗಿಲ್ಡಾ, ಕಾರ್ಯದರ್ಶಿ ನಿಲೇಶ್ ಮಹೇಶ್ ಲಾಹೋಟಿ, ವಿಜಯ್ ಗಿಲ್ಡಾ, ರವಿ ಓಜಾ, ಕೃಷ್ಣ ಮುಂಡಾಡ, ಗೋವಿಂದ್ ರತಿ, ಹರಿಪ್ರಸಾದ್ ತೋಶ್ನಿವಾಲ್, ಮುರ್ಲಿ ಬಜಾಜ್, ನಯನ್ ಗಿಲ್ಡಾ, ಸೇವಾ ಭಾರತಿಯ ಖಶೆನ್ ಪಟ್ಟನ್‌ಶೆಟ್ಟಿ, ಶ್ರೀನಿವಾಸ್ ನಾಯಕ್, ಕೃಷ್ಣ ಜೋಶಿ, ಮಲ್ಲಿನಾಥ್, ಗಣೇಶ, ಜಿಮ್ಸ್, ಡಾ.ಜಗದೀಶ್ ಕಟ್ಟಿಮಣಿ, ಪ್ರಹಲಾದ್ ಪೂಜಾರಿ, ದಯಗನ್ ಧಾರವಾಡ್ಕರ್, ಮಲ್ಲಿಕರ್ಜುನ್, ಎಪಿಎಂಸಿ ಅಧ್ಯಕ್ಷರಾದ ಅಪ್ಪು ಕಂಕಣಿ ಸೇರಿದಂತೆ ಮುಂತಾದವರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here