ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ 30ನೇ ಸಂಸ್ಥಾಪನಾ ದಿನಾಚಾರಣೆ

0
33

ಕಲಬುರಗಿ: ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಂಬೇಡ್ಕರ್) ಪಕ್ಷದ 30 ನೇ ಸಂಸ್ಥಾಪನಾ ದಿನಾಚಾರಣೆ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ದೀಪಕ್ ಭಾವು ನಿಕಾಳಜೆಯವರ ಜನ್ಮದಿನದ ನಿಮಿತ್ತ ರಾಜ್ಯಾಧ್ಯಕ್ಷ ಎ.ಬಿ ಹೊಸಮನಿ ನೇತೃತ್ವದಲ್ಲಿ ಪಕ್ಷದ ಸಕ್ರಿಯ ಕಾರ್ಯಕರ್ತರಿಗೆ ಪ್ರಮಾಣ ಪತ್ರ ವಿತರಿಸಿ ಸನ್ಮಾನಿಸಲಾಯಿತು.

ಕಾರ್ಯದರ್ಶಿ ಸೈಯದ್ ಮಂಜೂರುಲ್ ಹಸನ್, ಮುಖಂಡರಾದ ಡಾ.ಜಗದೇವ ಅಣ್ಣಾರಕರ್, ಸಂಜೀವ್ ಟಿ.ಮಾಲೆ, ಮಿಲಿಂದ ಕಣ್ಮಸ್, ಶರಣಪ್ಪ ವಾಡೇಕರ, ದತ್ತಾತ್ರೇಯ ಕಾಂಬಳೆ, ಸೂರ್ಯವಂಶಿ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here