ಕಲಬುರಗಿ: ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಶಾಸಕ ಜಿ.ರಾಮ ಕೃಷ್ಣ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಮಾಜಿ ವಿಧಾನ ಪರಿಷತ್ ಸದಸ್ಯ ಅಲ್ಲಮಪ್ರಭು ಪಾಟೀಲ್, ಭೀಮರಾವ ತೇಗಲತಿಪ್ಪಿ, ದೆವಿಂದ್ರಪ್ಪ ತಾವರಗೇರಿ, ಶಾಮ ನಾಟೀಕಾರ, ಗೋಪಿಕೃಷ್ಣ ಗುಂಡೇನವರ್, ರಮೇಶ್ವರ ಖಾನಾಪುರ, ರವಿ ರಾಠೋಡ, ಜಗದೇವಪ್ಪ ಅಂಕಲಗಿ, ಚಂದ್ರಿಕಾ ಪರಮೇಶ್ವರ, ಲತಾ ರಾಠೋಡ, ರಾಜೀವ್ ಜಾನೆ, ಸಿದ್ದಾರ್ಥ ಕೋರವಾರ, ರೇಣುಕಾ ಚವ್ಹಾಣ, ಸಂಗೀತಾ ಪಾಟೀಲ್, ಗೀತಾ ಮುದಗೋಳ, ಗುರುನಾಥ ಸಿಂಗೆ, ದೇವರಾಜ ರಾಠೋಡ ಇದ್ದರು.
ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಶಾಸಕ ಜಿ.ರಾಮ ಕೃಷ್ಣ ಅವರಿಗೆ ಶ್ರದ್ಧಾಂಜಲಿ
RELATED ARTICLES