ಕಲಬುರಗಿ: ಡಾ.ಬಾಬುಜಗಜೀವನ್ ರಾಮ ಮೂರ್ತಿ ಎದುರು ಮಾಜಿ ಶಾಸಕ ಜಿ.ರಾಮ ಕೃಷ್ಣ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಭೀಮಣ್ಣ ಬಿಲ್ಲವ್, ರಾಜು ಎಸ್.ಕಟ್ಟಿಮನಿ, ದಶರಥ ಕಲಗುರ್ತಿ, ಬಂಡೇಶ ರತ್ನಡಗಿ, ಶಾಮ ನಾಟೀಕಾರ, ರಂಜೀತ್ ಮೂಲಿಮನಿ, ಪರಮೇಶ್ವರ ಖಾನಾಪುರ, ಗೋಪಿಕೃಷ್ಣ ಗುಂಡೇನವರ್, ರಾಹುಲ್ ಮೈತ್ರಿ, ಸಚೀನ ಕಟ್ಟಿಮನಿ, ಮರಲಿಂಗ ತಾರಫೈಲ್, ರಾಕೇಶ ವಾಡೇಕರ್, ಬಂಡೇಶ ಕಿಟ್ಟನವರ, ದೇವಿಂದ್ರ ಬಿಳವಾರ ಇದ್ದರು.
ಕಲಬುರಗಿಯಲ್ಲಿ ಮಾಜಿ ಶಾಸಕ ಜಿ.ರಾಮ ಕೃಷ್ಣ ಅವರಿಗೆ ಶ್ರದ್ಧಾಂಜಲಿ
RELATED ARTICLES