ಮಹಾನಾಯಕ ಧಾರಾವಾಹಿಯ ವಿಚಾರಕ್ಕೆ ಕೈ ಹಾಕಿದರೆ ಸುಮ್ಮನೆ ಕೂರುವುದಿಲ್ಲ: ಯಾಗಾಪುರ 

0
50

ಶಹಾಪುರ: ಇಂದು ಪೇಠಶಿರೂರ  ಗ್ರಾಮದಲ್ಲಿ  ಮಹಾನಾಯಕ  ಧಾರವಾಹಿಯ ಪೋಸ್ಟರ್ ಉದ್ಘಾಟನೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕೋಲಿಸಮಾಜದ  ಅರುಣಕುಮಾರ ಯಾಗಾಪುರ ಅವರು ಮಹಾನಾಯಕ ಧಾರಾವಾಹಿಯು ಡಾ.ಬಿ.ಆರ್. ಅಂಬೇಡ್ಕರ್ ಅವರ ನೈಜ ಇತಿಹಾಸ ಜನರ ಮುಂದಿಡುತ್ತಿದೆ  ಡಾ. ಅಂಬೇಡ್ಕರ್ ರವರ ಕೊಡುಗೆಯು ಈ ದೇಶದ ಎಲ್ಲಾ ಜಾತಿ ವರ್ಗಗಳ ಪ್ರತಿಯೊಬ್ಬ ನಾಗರಿಕನಿಗೂ ಸಲ್ಲುತ್ತದೆ.

Contact Your\'s Advertisement; 9902492681

ಈ ಧಾರಾವಾಹಿಯು ನಮ್ಮೆಲ್ಲರಿಗೂ ವಿಶೇಷವಾಗಿ  ನಮ್ಮ ಮಕ್ಕಳಿಗೆ ಸ್ಪೂರ್ತಿದಾಯಕ ವಾಗಿದೆ ಆದ್ದರಿಂದ ಈ ಧಾರಾವಾಹಿಯನ್ನು ಈ ದೇಶದ ಪ್ರತಿಯೊಬ್ಬರೂ ನೊಡುವುದರ ಮೂಲಕ ಯಶಸ್ವಿಗೊಳಿಸೊಣ, ಈ ಧಾರಾವಾಹಿಯನ್ನು ಪ್ರಸಾರ ಮಾಡುತ್ತಿರುವ   ಜೀ-ಕನ್ನಡ ವಾಹಿನಿಗೆ ಅಭಿನಂದನೆಗಳು ಮತ್ತು ವಾಹಿನಿಯೊಂದಿಗೆ ನಾವಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಮುಖಂಡರಾದ ಶಿವಾಜಿ ರೂಪನೂರ್, ಬಾಬು ಬೆಣ್ಣೂರ ,ದಶರಥ ಸೀತಾಳೆ, ರಾಹುಲ್ ಮಾಡಬೂಳ, ರಾಣಪ್ಪ ಬಜಂತ್ರಿ ಮತ್ತಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here