ಪ್ರವಾಹ ಪೀಡಿತರಿಗೆ ಶೀಘ್ರ ಪರಿಹಾರ: ಶಾಸಕ ಡಾ. ಅಜಯ ಸಿಂಗ್

0
48

ಕಲಬುರಗಿ: ಅತಿಯಾದ ಮಳೆ ಆಗಿರುವ ಹಿನ್ನಲೆಯಲ್ಲಿ ಜೇವರ್ಗಿಯ ನೇದಲಗಿಯಲ್ಲಿರುವ ಬ್ರಿಡ್ಜ್ ಹತ್ತಿರದ ಹೊಲಗಳಲ್ಲಿ ಜೇವರ್ಗಿಯ ಶಾಸಕರು ಹಾಗೂ ವಿಧಾನ ಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಡಾ.ಅಜಯ್ ಸಿಂಗ್ ಅವರು ಬೆಳೆ ಸಮೀಕ್ಷೆ ನಡೆಸಿ ಮಳೆಯಿಂದಾಗಿ ಹಾನಿಗೊಳಗಾದ ಹೊಲಗಳಿಗೆ ಹಾಗೂ ಮನೆಗಳಿಗೆ ಹೆಚ್ಚಿನ ಪರಿಹಾರ ರಾಜ್ಯ ಸರಕಾರದಿಂದ ಕೊಡಿಸುವದಾಗಿ ಮಾಧ್ಯಮ ಮುಖಾಂತರ ತಿಳಿಸಿದರು.

ಈ ಸಂದರ್ಭದಲ್ಲಿ ಜೇವರ್ಗಿ ತಾಲೂಕಿನ ತಹಸೀಲ್ದಾರ ರಾದ ಸಿದ್ದರಾಯ್ ಭೋಸಗಿ,ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮತ್ತು ತಾಲೂಕಿನ ಮುಖಂಡರು ಉಪಸ್ಥಿತರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here