ಬಿಸಿ ಬಿಸಿ ಸುದ್ದಿಹೈದರಾಬಾದ್ ಕರ್ನಾಟಕ ಕಲಬುರಗಿ; ರಕ್ತದಾನ ಶಿಬಿರ ಮೂಲಕ emedialine - November 30, 2020 0 108 Facebook Twitter Pinterest WhatsApp ಕಲಬುರಗಿ: ನಗರದ ಮಾಣಿಕೇಶ್ವರಿ ಕಾಲೋನಿಯಲ್ಲಿ ರಮೇಶ ಜಮಾದಾರ ನೇತೃತ್ವದಲ್ಲಿ ರಕ್ತದಾನ ಶಿಬಿರ ಹಮ್ಮಿಕೋಳಲಾಯಿತು. ಹೆಚ್ಕೆಸಿಸಿಐ ಉಪಾಧ್ಯಕ್ಷ ಶರಣು ಪಪ್ಪ, ನಟರಾಜ ಕಟ್ಟಿಮನಿ, ಅಂಬು ಮಸ್ಕಿ, ಸಚೀನ ಸೂರ್ಯವಂಶಿ, ಆಕಾಶ ಡೋಲ್ಲು, ಕಿರಣ ಬಿಲ್ಲಿ ಇದ್ದರು.