ಕಲಬುರಗಿ; ರಕ್ತದಾನ ಶಿಬಿರ

0
108

ಕಲಬುರಗಿ: ನಗರದ ಮಾಣಿಕೇಶ್ವರಿ ಕಾಲೋನಿಯಲ್ಲಿ ರಮೇಶ ಜಮಾದಾರ ನೇತೃತ್ವದಲ್ಲಿ ರಕ್ತದಾನ ಶಿಬಿರ ಹಮ್ಮಿಕೋಳಲಾಯಿತು. ಹೆಚ್‌ಕೆಸಿಸಿಐ ಉಪಾಧ್ಯಕ್ಷ ಶರಣು ಪಪ್ಪ, ನಟರಾಜ ಕಟ್ಟಿಮನಿ, ಅಂಬು ಮಸ್ಕಿ, ಸಚೀನ ಸೂರ್ಯವಂಶಿ, ಆಕಾಶ ಡೋಲ್ಲು, ಕಿರಣ ಬಿಲ್ಲಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here