ಕೆಕೆಆರ್‌ಡಿಬಿ ಅಧ್ಯಕ್ಷರಿಂದ ಅಂಬೇಡ್ಕರ್ ಪ್ರತಿಮೆಗೆ ಪುಷ್ಪನಮನ

0
33

ಕಲಬುರಗಿ: ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರ ೬೪ ನೇ ಮಹಾಪರಿನಿರ್ವಾಣ ದಿನಾಚರಣೆಯ ಅಂಗವಾಗಿ ಜಗತ್ ವೃತ್ತದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಶಾಸಕ ಹಾಗೂ ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಪುಷ್ಪನಮನ ಸಲ್ಲಿಸಿದರು.

ಎಸ್.ಸಿ.ಮೋರ್ಚಾ ಅಧ್ಯಕ್ಷ ದೇವಿಂದ್ರ ಸಿನ್ನೂರ, ಪಾಲಿಕೆ ಮಾಜಿ ಸದಸ್ಯ ವಿಶಾಲ ದರ್ಗಿ, ಅಪ್ಪು ಕಣಕಿ, ಅವಿನಾಶ ಗಾಯಕವಾಡ, ಲಕ್ಷ್ಮಣ ಮೂಲಭಾರತಿ, ಗುಡಂಪ್ಪ ಲಂಡನಕರ್, ಅಭಿಷೇಕ, ಪ್ರಭು ಸೀಲಡ, ಸಂಜು, ವಿಶ್ವನಾಥ ಸಾಲಿಮಠ, ಸಚಿನ ಫರತಾಬಾದ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here