ಬಿಎಸ್‌ಎಸ್‌ವೈ ಗ್ರೂಪ್ ವತಿಯಿಂದ ಸನ್ಮಾನ

0
26

ಕಲಬುರಗಿ: ನಗರದ ಮಕ್ತಂಪುರ ಬಡಾವಣೆಯ ಬಿಎಸ್‌ಎಸ್‌ವೈ ಗ್ರೂಪ್ ವತಿಯಿಂದ ಜನಪ್ರೀಯ ಮಹಿಳಾ ಸ್ವ-ಸಹಾಯ ಸಂಘದ ಅಧ್ಯಕ್ಷೆ ಲತಾ ಎಸ್.ಬಿಲಗುಂದಿ ಅವರು ಎಚ್‌ಕೆಸಿಸಿಐ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಚುನಾಯಿತರಾದ ಪ್ರಶಾಂತ ಮಾನಕರ್ ಹಾಗೂ ಉಪಾಧ್ಯಕ್ಷರಾದ ರಾಜಶೇಖರ ಬೆಡಸೂರ, ಗೌರವ ಕಾರ್ಯದರ್ಶಿ ಶರಣಬಸಪ್ಪ ಪಪ್ಪಾ ಅವಿರೋಧವಾಗಿ ಆಯ್ಕೆಯಾಗಿರುವ ಪ್ಯಾನಲ್‌ನ ಸದಸ್ಯರಿಗೆ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ರೇವಣಸಿದ್ದಪ್ಪ ಹುಂಡೇಕರ್, ಅವಿನಾಶ ಗಂಪಾ, ಅಮರ ಪಪ್ಪಾ, ದುಧನಿ ಕಾಕಾಜಿ, ವಿನೋದಕುಮಾರ ದುದ್ದಗಿಮಠ, ಚಂದ್ರಕಾಂತ ಕಾಳಗಿ, ಸಚಿನ್ ನಂದ್ಯಾಳ, ಶಿವ ಉದನೂರ, ನಿಜಲಿಂಗಮೂರ್ತಿ, ಸಿದ್ದು ಐನಾಪುರ, ದಯಾಸಾಗರ ನಾಗೂರ, ಬಾಳು ಪವಾರಸೇಟ್, ಮೌನೇಶ, ಬಸವರಾಜ ಜೇಮಶೆಟ್ಟಿ, ವಿಜಯ ನಂದ್ಯಾಳ ಸೇರಿದಂತೆ ಇತರರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here