ಕನ್ನಡ ಸಾಹಿತ್ಯ ಪರಿಷತ್ತಿನ ಅಭ್ಯರ್ಥಿ ಎ.ಭಕರೆ ಮತಯಾಚನೆ

0
25

ಕಲಬುರಗಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯ ಜಿಲ್ಲಾಧ್ಯಕ್ಷ ಸ್ಥಾನದ ಅಭ್ಯರ್ಥಿ ವಿಶ್ವನಾಥ ಎ.ಭಕರೆ ಅವರು ನಗರದ ಮಿಲೇನಿಯಂ ಶಾಲೆಗೆ ಭೇಟಿ ನೀಡಿ ಮತಯಾಚಿಸಿದರು. ಶಾಲೆಯ ಮುಖ್ಯೋಪಾಧ್ಯಯರಾದ ಶ್ರೀಮತಿ ಎನ್.ಭಾರತಿ, ಮಾಣಿಕ್ ಗೋಡ್ಕೆ, ಅಂಬರಾಯ, ನಾಗರಾಜ ಎಸ್.ಎಮ್. ಪ್ರಭಾಕರ, ರೋಸಾ ಆನಂದ, ನಿಸಿ ಜೆನಿ, ರೂಪಾ ಜಿ, ಸಂತೋಷ ಜಿ. ಜ್ಯೋತಿ ಮತ್ತಿತರರು ಬೆಂಬಲ ಸೂಚಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here