ದಿ. ರಾಜಕುಮಾರ ಸಿ.ಕಾಂಬಳೆ ಯವರ ಮೂರ್ತಿ ಅನಾವರಣ

0
93

ಕಲಬುರಗಿ: ನಗರದ ಹಳೆ ಜೇವರ್ಗಿ ರಸ್ತೆಯಲ್ಲಿನ ಅಂಬಿಕಾ ನಗರದಲ್ಲಿರುವ ಪ್ರವೀಣ ವಿದ್ಯಾ ಸಂಸ್ಥೆಯಲ್ಲಿ ಶಾಲೆಯ ಸಂಸ್ಥಾಪಕರಾದ ದಿ. ರಾಜಕುಮಾರ ಸಿ.ಕಾಂಬಳೆ ಯವರ ಪ್ರಥಮ ಪುಣ್ಯಸ್ಮರಣೆ ಹಾಗೂ ಮೂರ್ತಿಯನ್ನು ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಅವರು ಅನಾವರಣ ಗೊಳಿಸಿದರು.

ಸಂಸ್ಥೆಯ ಅಧ್ಯಕ್ಷ ನಾಗರಾಜ ಆರ್.ಕಾಂಬಳೆ, ಮಾಜಿ ವಿಧಾನ ಪರಿಷತ ಸದಸ್ಯ ಅಲ್ಲಂಪ್ರಭು ಪಾಟೀಲ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ, ಮಾಜಿ ಜಿ.ಪಂ.ಸದಸ್ಯ ಭೀಮರಾವ ತೇಗಲತಿಪ್ಪಿ, ಡಾ.ಶರಣಬಸಪ್ಪ ಹರವಾಳ, ಗು.ವಿ.ಆಡಳಿತ ಕುಲಸಚಿವ ಡಾ.ಸಿ.ಸೋಮಶೇಖರ, ಡಾ.ದೇವಿಂದ್ರಪ್ಪ ಭದ್ರಿ, ಶಂಕರ ಕೋಡ್ಲಾ, ದೇವಿಂದ್ರಪ್ಪ ತಾವರಗೇರಿ, ನಿಲಕಂಠರಾವ ಮೂಲಗೆ, ರೇವಣಸಿದ್ದಪ್ಪ ಹರಸೂರ, ಈಶ್ವರ ಇಂಗಿನ್, ಚಂದ್ರಕಾಂತ ಗದ್ದುಗೆ, ಶ್ರೀಮಂತ ಭೀಮನ, ಡಾ.ಮಾರುತಿ ಕಾಂಬಳೆ, ಶಿವಶರಣಪ್ಪ, ಹುಲಿಗೆಪ್ಪ ಕನಕಗಿರಿ, ಎಸ್.ಪಿ.ಸುಳ್ಳದ, ಡಾ.ಗೋಪಾಲರಾವ, ಸಜ್ಜನ್ ಬಿದ್ದರಿ, ರಮೇಶ ತಲಾರಿ, ಸಂಗಣ್ಣಾ ಗೌಡ ಪಾಟೀಲ್, ಭೀಮಶಂಕರ ಪಾಟೀಲ್, ಆಂಜನಯ ಯಾದಗಿರ, ರಘುಪತಿ ರೆಡ್ಡಿ, ಹನೀಫ್ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here