ಕರ್ನಾಟಕ ಸರಕಾರಿ ನೌಕರರ ಸಂಘದ ಚುನಾವಣೆ: ರಾಜು ಲೆಂಗಟಿ ಪೆನಲ್ ಗೆ ಭರ್ಜರಿ ಜಯ

0
140

ಕಲಬುರಗಿ: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಚುನಾವಣೆಯಲ್ಲಿ ರಾಜು ಲೆಂಗಟಿ ಪೆನಲ್ ಗೆ ಭರ್ಜರಿ ಜಯಗಳಿಸಿ ಸಂಘದ ನೂತನ ಪದಾಧಿಕಾರಿಗಳಾಗಿ ಪಟಾಕಿ ಸಿಡಿಸುವ ಮೂಲಕ ವಿಜಯತ್ಸೋವ ಆಚರಿಸಿದರು.

ಐದು ವರ್ಷದ ಅಧಿಕಾರ ಅವಧಿಗೆ ನಡೆದ ಚುನಾವಣೆ ಇಂದು ಬೆಳಿಗ್ಗೆ 11 ಗಂಟೆಯಿಂದ ಸಂಜೆ 4ರವರೆಗೆ ಮತದಾನದ ನಡೆದಿತ್ತು, ಸಂಜೆ ಮತ ಎಣಿಕೆಯ ನಂತರ ನೂತನ ಪದಾಧಿಕಾರಿಗಳ ಆಯ್ಕೆ ಫಲಿತಾಂಶ ಪ್ರಕಟಗೊಂಡಿದೆ.

Contact Your\'s Advertisement; 9902492681

ವಿಜಯತ್ಸೋವದಲ್ಲಿ ನಿಜಲಿಂಗಪ್ಪ ಕೋರಳ್ಳಿ, ಬಾಬು ಮೌರ್ಯ, ರಾಜಕುಮಾರ ಸಾಲಿಮಠ, ಶಿವನಾಂದ ಸ್ಥವರಮಠ, ವಿಶಾಲ್ ನರಸಿಂಗ್, ಚಂದ್ರಕಾಂತ ಮದರಿ, ಚಂದ್ರಕಾಂತ ಅಸ್ಟಗಿ, ರಮೇಶ್, ಸಿದ್ದಮಿ ಮಹಾಗಂ, ಮಹೇಶ್ ಕಲ್ಯಾಣ, ಸುಭಾಷ ಪೈಲಾರೆ, ಸಂಜೀವ್ ಕುಮಾರ, ಜಿಲ್ಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಸಿದ್ದಾರಾಮ, ಜಿಲ್ಲಾ ಉಪಾಧ್ಯಕ್ಷ ಪರಮೇಶ್ವರ ದೇಶಾಯಿ, ಸಿದ್ದು ಪಾಟೀಲ, ಚಾಂದಶಾ ಅಲ್ದ ಸೇರಿದಂತೆ ಮುಂತಾದವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here