ಸಾಯಿ ವಿನಾಯಕ ಹೌಸಿಂಗ್ ವೆಲಫೇರ್ ಸಂಸ್ಥೆ ವತಿಯಿಂದ ನವ ಮೂರ್ತಿ ಪ್ರತಿಷ್ಠಾಪನೆ

0
86

ಕಲಬುರಗಿ: ನಗರದ ಅಂಬಾ ಭವಾನಿ ದೇವಸ್ಥಾನದ ಹತ್ತಿರ ಸಾಯಿ ವಿನಾಯಕ ಹೌಸಿಂಗ್ ವೆಲಫೇರ್ ಸೂಸಾಯಿಟಿ ವತಿಯಿಂದ ಶ್ರೀ ಗಣೇಶ್, ಶಿವಲಿಂಗ್, ನವಗ್ರಹ ಹಾಗೂ ನಾಗದೇವತಿಯ ಮೂರ್ತಿ ಪ್ರತಿಷ್ಠಾಪನೆ ಮಹೋತ್ಸವ ಜರುಗಿತು.

ಇಂದು ಅಪರಹ್ನ 11 ಗಂಟೆಗೆ ಸಾಹೂಕಾರ ಲೇಓಟ್ ನಲ್ಲಿ ಮೂರ್ತಿ ಪ್ರತಿಷ್ಠಾಪನೆಯ ನಂತರ ಭಕ್ತಾದಿಗಳಿಗೆ ಪ್ರಸಾದ ವಿತರಿಸಲಾಯಿತು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಸಚಿನ್, ದಿನೇಶ್, ರೋಹಿತ್, ಯುವರಾಜ್, ರವಿಂದ್ರ ವಿರಾಟ್, ಸುರೇಶ್ ರೈನ್, ಕಪಿಲ್, ರವಿ ಚಂದ್ರ, ಭೂವಿ, ಮುರಳಿ, ಎಸ್ ಧವನ್, ಸಾಜುಕುಮಾರ್ ವಾಡಿ, ರಾಜು ಕೋಷ್ಠಿ, ಸೇರಿದಂತೆ ಮುಂತಾದವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here