ಚಿಂಚೋಳಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸಂತ ಶ್ರೀ ಡಾ. ರಾಮರಾವ್ ಮಹಾರಾಜರು ಪ್ರಥಮ ಪುಣ್ಯಸ್ಮರಣೆ

0
17

ಚಿಂಚೋಳಿ: ಬಂಜಾರ ಸಮಾಜದ ಆರಾಧ್ಯ ದೈವ, ಬಾಲ ಬ್ರಹ್ಮಚಾರಿ, ನಡೆದಾಡುವ ದೇವರು ಎಂದೇ ಖ್ಯಾತರಾದ ಸಂತ ಜಗದ್ಗುರು ಶ್ರೀ. ಡಾ : ರಾಮರಾವ್ ಮಹಾರಾಜರು ರವರ ಪ್ರಥಮ ಪುಣ್ಯಸ್ಮರಣೆಯನ್ನು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಬ್ಲಾಕ್ ಕಾಂಗ್ರೆಸ್ ಕಾರ್ಯಾಲಯ ಚಿಂಚೋಳಿಯಲ್ಲಿ ಇಂದು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಸರಾಜ ಮಲಿ, ರಾಮಶೇಟ್ಟಿ ಪವಾರ್, ಡಾ : ತುಕಾರಾಂ ಪವಾರ್, ಮೇಘರಾಜ್ ರಾಠೋಡ್, ಗೋಪಾಲರಾವ್ ಕಟ್ಟಿಮನಿ, ಆರ್ ಗಣಪತ ರಾವ್, ನಾಗೇಶ್ ಗುಣಾಜಿ, ಡಾ : ರೇವಣಸಿದ್ಧ ಅಣವಾರ, ಸಂತೋಷ ಗುತ್ತೇದಾರ, ಶುಭಾಶ್ಚಂದ್ರ ಪಾಟೀಲ್, ಬಸವರಾಜ ಕಡಬೂರ,ಖಲಿಲ್ ಪಟೇಲ್,ಶಿವರಾಜ ಪಾಟೀಲ್,ಅವಿರೋಧ ಕಟ್ಟಿಮನಿ,ಸುರೇಶ ದೇಶಪಾಂಡೆ,ವೆಂಕಟೇಪ್ಪ ಮಂತನಗಟ್ಟಿ, ಸೋಮಶೇಖರ್ ಕರಕಟ್ಟಿ, ಉಲ್ಲಾಸ್ ಕೇರಳ್ಳಿ,ಎಂ, ಕೆ ಮಖದುಮ, ಹಫೀಜ್ ಪಟೇಲ್, ಶೇಖ್ ಫರೀದ್, ಲಕ್ಷಣ ಜಾಧವ, ಹೀರಾಸಿಂಗ್ ಜಾಧವ, ಮಲ್ಲಿಕಾರ್ಜುನ ಕೋಟಪಲ್ಲಿ, ಸುನೀಲ್ ದೊಡ್ಮನಿ, ಶಂಕರ ಕುಶಾಳೆ,ಶರಣು ಟಿ ಟಿ,ಹಣಮಂತ ಗೌರಿ ,ಅಕ್ಷಯ ಕೇರಳ್ಳಿ,ಗೋಪಾಲ ಕೊರಡಂಪಳ್ಳಿ,ಮುರಳಿ ಉಪಸ್ಥಿತರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here