ಪವಾಡ ಬಯಲು ಕಾರ್ಯಕ್ರಮಕ್ಕೆ ಶಾಸಕ ಬಿ.ಆರ್ ಪಾಟೀಲ ಚಾಲನೆ

0
9

ಕಲಬುರಗಿ: ನಗರದ ಸಿದ್ಧಾರ್ಥ ಕಾನೂನು ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಜಿಲ್ಲಾ ಘಟಕ ಮತ್ತು ಪವಾಡ ಬಯಲು ಕಾರ್ಯಕ್ರಮವನ್ನು ಮಾಜಿ ಶಾಸಕ ಬಿ.ಆರ್ ಪಾಟೀಲ ಉದ್ಘಾಟಿಸಿದರು.

ಉಸ್ತುರಿ- ಧುತ್ತರಗಿ ಕೋರಣೇಶ್ವರ ಮಹಾಸ್ವಾಮಿಗಳು, ಡಾ. ಹುಲಿಕಲ್ ನಟರಾಜ, ಡಾ ಮಾರುತಿರಾವ ಮಾಲೆ, ವಿಶ್ವರಾಧ್ಯ ಸತ್ಯಂಪೇಟೆ, ಶರಣಬಸವ ಕಲ್ಲಾ,ರೇಣುಕಾ ಸಿಂಗೆ, ರವೀಂದ್ರ ಶಾಬಾದಿ ,ಡಾಶಿವರಂಜನ ಸತ್ಯಂಪೇಟೆ ಸೇರಿದಂತೆ ಹಲವರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here