ಪವಾಡ ಬಯಲು ಕಾರ್ಯಕ್ರಮಕ್ಕೆ ಶಾಸಕ ಬಿ.ಆರ್ ಪಾಟೀಲ ಚಾಲನೆ

0
7

ಕಲಬುರಗಿ: ನಗರದ ಸಿದ್ಧಾರ್ಥ ಕಾನೂನು ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಜಿಲ್ಲಾ ಘಟಕ ಮತ್ತು ಪವಾಡ ಬಯಲು ಕಾರ್ಯಕ್ರಮವನ್ನು ಮಾಜಿ ಶಾಸಕ ಬಿ.ಆರ್ ಪಾಟೀಲ ಉದ್ಘಾಟಿಸಿದರು.

ಉಸ್ತುರಿ- ಧುತ್ತರಗಿ ಕೋರಣೇಶ್ವರ ಮಹಾಸ್ವಾಮಿಗಳು, ಡಾ. ಹುಲಿಕಲ್ ನಟರಾಜ, ಡಾ ಮಾರುತಿರಾವ ಮಾಲೆ, ವಿಶ್ವರಾಧ್ಯ ಸತ್ಯಂಪೇಟೆ, ಶರಣಬಸವ ಕಲ್ಲಾ,ರೇಣುಕಾ ಸಿಂಗೆ, ರವೀಂದ್ರ ಶಾಬಾದಿ ,ಡಾಶಿವರಂಜನ ಸತ್ಯಂಪೇಟೆ ಸೇರಿದಂತೆ ಹಲವರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here