ಹಿರಿಯ ಪತ್ರಕರ್ತ ಹಾಮೀದ್ ಅಕಮಲ್ ಗೆ ಸನ್ಮಾನ

0
183

ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದ 36ನೇ ಸಮ್ಮೇಳನದಲ್ಲಿ ಉರ್ದು ಪತ್ರಿಕೆಯ ಸಂಪಾದಕ ಹಿರಿಯ ಪತ್ರಕರ್ತ ಹಾಮೀದ್ ಅಕಮಲ್ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಿಂದ ಮುರಗೇಶ್ ನಿರಾಣಿ ಅವರು ಪತ್ರಕರ್ತ ಸಂಘದ ರಾಜ್ಯ ಪ್ರಶಸ್ತಿ ಲಭಿಸಿರುವುದಕ್ಕೆ ಹೈದರಾಬಾದ್ ಕರ್ನಾಟಕ ಸೋಷಿಯಲ್ ಜಾಗೃತಿ ಫೋರಂ ಅವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಫೋರಂ ಮುಖಂಡರಾದ ಸಾಜಿದ್ ಅಲಿ ರಂಜೋಳ್ವಿ, ಗಾಜನಫರ್ ಇಕ್ಬಾಲ್, ಸಾದೀಕ್ ಅಲಿ, ಅಬ್ದುಲ್ ಸಲೀಮ್, ಡಾ. ಅಫಸರ್ ಪಾಶಾ, ಅಯಾಜೋದ್ದಿನ್ ಪಟೇಲ್, ಡಾ. ರಹೇಮಾನ್ ಪಾಟೀಲ್ ನದೀಮ್ ಶೇರಿಕರ್ ಸೇರಿದಂತೆ ಹಲವರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here