ಕಲಬುರಗಿ: ಗಣರಾಜ್ಯೋತ್ಸವ ಸಮಯದಲ್ಲಿ ಡಾ. ಬಿ.ಅರ್ ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಮಾಡಿರುವ ರಾಯಚೂರು ಜಿಲ್ಲಾ ನ್ಯಾಯಾಧೀಶರ ವಿರುಧ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಕರ್ನಾಟಕ ರಾಜ್ಯ ಪಜಾ,ಪಪಂ ವಕೀಲರ ಕಾನೂನು ಜಾಗೃತ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಶಾಂತವೀರ ಬಡಿಗೇರ, ರೇವಣಸಿದ್ಧ ನೂಲಾ, ಶ್ರೀನಿವಾಸ ಖೇಳಗಿ, ಮಸ್ತಾನ ದಂಡೆ, ಅಶ್ವಿನಿ ಇದ್ದರು.