ರಾಜು ಬಿ. ಜವಳಕರ್ ಗೆ ಮಾತೋಶ್ರೀ ದಾಕ್ಷಾಯಿಣಿ ಅವ್ವ ಸನ್ಮಾನ

0
16

ಕಲಬುರಗಿ : ನಗರದ ಬಸವರಾಜಪ್ಪ ಅಪ್ಪ ಸ್ಮರಣಾರ್ಥ ಭವನದಲ್ಲಿ ಅಖಿಲ ಭಾರತ ಭಾವಸಾರ ಕ್ಷತ್ರೀಯ ಮಹಾಸಭಾದ ಅಧ್ಯಕ್ಷರಾಗಿ ಆಯ್ಕೆಯಾದ ರಾಜು ಬಿ. ಜವಳಕರ್ ಅವರನ್ನು ಮಾತೋಶ್ರೀ ದಾಕ್ಷಾಯಿಣಿ ಅವ್ವ ಅವರು ಸನ್ಮಾನಿಸಿದರು.

ಈ ಸಂದರ್ಭದಲ್ಲಿ  ಬಸವರಾಜ ದೇಶಮುಖ, ಕಲ್ಯಾಣದಾಸ ಗದಾಳೆ, ಎನ್.ವಿ ಶ್ರೀನಿವಾಸರಾವ ಪಿಸೆ, ಗಿರಿಶವಾಯಚಳ್, ವಿಪಿನ್ ಭಾವಸಾರ ಸೇರಿದಂತೆ ಸಮಾಜದವರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here