ಮಳೆಯಿಂದ ಹಾನಿಗೊಳಗಾದ ಮನೆಗಳಿಗೆ ಚಂದು ಪಾಟೀಲ್ ಭೇಟಿ

0
16

ಕಲಬುರಗಿ: ಉತ್ತರ ಮತಕ್ಷೇತ್ರದಲ್ಲಿ ಬರುವ ಶಹಾಬಜಾರ ಬಡಾವಣೆಯ ನಿವಾಸಿಗಳಾದ ಶಿವಾಜಿ ದಶರಥರಾವ ಗೌಳಿ ಮತ್ತು ನಿಲಮ್ಮ ಧನರಾಜ ಗೊನಿ ಅವರ ಮನೆಗಳು ಮಳೆಯಿಂದ ಹಾನಿಗೊಳಗಾಗಿದ್ದು, ಕ್ರೆಡಲ್ ಅಧ್ಯಕ್ಷ ಚಂದು ಪಾಟೀಲ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿ, ಸರ್ಕಾರದಿಂದ ಹಾನಿಗೊಳಗಾದ ಮನೆಯ ಕುಟುಂಬಕ್ಕೆ ಶೀಘ್ರದಲ್ಲೇ ಪರಿಹಾರ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಚನ್ನವೀರ ಡಿಗಾಂವಿ, ವಿಜಯಕುಮಾರ ಮುನ್ನಳ್ಳಿ, ಶಾಂತು ಬಿರಾದಾರ, ಮಲ್ಲಕಾರ್ಜುನ ಓಕಳಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here