ಸುರಪುರ: ನಟ ದಿ. ಡಾ. ವಿಷ್ಣುವರ್ಧನರ 72ನೇ ಜನುಮ ದಿನಾಚರಣೆ

0
14

ಸುರಪುರ: ಡಾ,,ವಿಷ್ಣು ಸೇನಾ ಸಮಿತಿ ತಾಲೂಕುಘಟಕ ಸುರಪುರ ವತಿಯಿಂದ ಅಭಿನಯ ಭಾರ್ಗವ ಸಾಹಸಸಿಂಹ ಡಾ, ವಿಷ್ಣುವರ್ಧನ್ ಅವರ 72ನೇ ಹುಟ್ಟುಹಬ್ಬ ಆಚರಿಸಲಾಯಿತು. ಜಗದ್ಗುರು ಪಂಚಾಚಾರ್ಯ ಪ್ರಾಥಮಿಕ ಶಾಲೆ ತಿಮ್ಮಪುರ್ ಮತ್ತು ದಿವಳಗುಡ್ಡ ಪ್ರಾಥಮಿಕ ಶಾಲೆ ಎರಡು ಶಾಲೆ ಮಕ್ಕಳಿಗೆ ನೋಟ್ಸ್ ಬುಕ್ ಪೆನ್ನು ಸಿಹಿ ಹಂಚುವ ಮೂಲಕ ಮಕ್ಕಳ ಸಮ್ಮುಖದಲ್ಲಿ ವಿಷ್ಣು ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿ ಕೇಕನ್ನು ಕತ್ತರಿಸಲಾಯಿತು.

Contact Your\'s Advertisement; 9902492681

ಆಟೋ ನಿಲ್ದಾಣದಲ್ಲಿ ಅನ್ನ ದಾಸೋಹ ಕೂಡ ಮಾಡಲಾಯಿತು ಈ ಹುಟ್ಟುಹಬ್ಬವನ್ನು ಅಭಿಮಾನಿಗಳು ಭಾಗವಹಿಸಿದ್ದರು. ಆಟೋ ಚಾಲಕರು ವಿಷ್ಣುಸೇನಾ ಪದಾಧಿಕಾರಿಗಳು .ಡಾ,ವಿಷ್ಣು ಸೇನಾ ಸಮಿತಿ ತಾ,ಅಧ್ಯಕ್ಷರು ಮಲ್ಲು ವಿಷ್ಣುಸೇನಾ,ಉಪಾಧ್ಯಕ್ಷರು ಶಿವಕುಮಾರ್,ನಗರ ಘಟಕ ಅಧ್ಯಕ್ಷರು ನಿಂಗಣ್ಣ ಕೆ,ಉಪಾಧ್ಯಕ್ಷರು ರಾಮಕೃಷ್ಣ ಗೋಪಾಲ ನಾಯಕ್,ಪ್ರಧಾನ ಕಾರ್ಯದರ್ಶಿ ಸಂದೀಪ್ ಪಾಟೀಲ್, ಮಾಂತೇಶ್ ಮಕಾಶಿ, ವೀರೇಶ್ ಯಾದವ್,ಸಾ ಕಾರ್ಯದರ್ಶಿ ಸಂಗಪ್ಪ,ಸಂಘಟನೆ ಕಾರ್ಯದರ್ಶಿ ಮೊಮ್ಮದ್ ಮುಬಾರಕ್, ಕೃಷ್ಣ ದೇವರಾಜ್, ಸಿದ್ದು ಪೂಜಾರಿ ನಾಗರಾಜ ಪೂಜಾರಿ,ಸಾಗರ್, ಶಾರು ಹುಸೇನ್,ಅಯ್ಯಪ್ಪ ಯಾದವ್,ಅನವರ್ ಹುಸೇನಿ,ವಾಯ್ ಸಾಬ್,ತೌಸಿಫ್ ಮಮ್ಮದ್ ಇನ್ನು ಅನೇಕ ಮುಖಂಡರು ಕೂಡ ಭಾಗವಹಿಸಿದ್ದರು.

ದೇವಾಪುರ ಗ್ರಾಮದಲ್ಲಿ ವಿಷ್ಣುವರ್ಧನ ಜಯಂತಿ:ತಾಲೂಕಿನ ದೇವಾಪುರ ಗ್ರಾಮದಲ್ಲಿ ವಿಷ್ಣುಸೇನಾ ಗ್ರಾಮ ಶಾಖೆಯ ವತಿಯಿಂದ ಡಾ:ವಿಷ್ಣುವರ್ಧನರ ಜನುಮ ದಿನವನ್ನು ಆಚರಿಸಲಾಯಿತು.ಈ ಸಂದರ್ಭದಲ್ಲಿ ಅನೇಕ ಜನ ವಿಷ್ಣು ಅಭಿಮಾನಿಗಳು ಭಾಗವಹಿಸಿ ಡಾ:ವಿಷ್ಣುವರ್ಧನರ ನಾಆಮಫಲಕಕ್ಕೆ ಮಾಲಾರ್ಪಣೆ ಮಾಡಿ ನಂತರ ಕೆಕ್ ಕತ್ತರಿಸಿ ಸಿಹಿ ಹಂಚಿ ಸಂಭ್ರಮಾಚರಿಸಿದರು.ಈ ಸಂದರ್ಭದಲ್ಲಿ ಮುಖಂಡರಾದ ಚನ್ನಪ್ಪಗೌಡ ಜಕ್ಕನಗೌಡರ್,ಸಂತೋಷ ಬಾಗಲಿ,ಚಂದ್ರಕಾಂತ,ಸುನೀಲ್ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here