ಅವಿನಾಶ ಕುಲಕರ್ಣಿಗೆ ಶ್ರೀ ಯೋಗೀಶ್ವರ್ ಯಾಜ್ಞವಲ್ಕ್ಯವತಿಯಿಂದ ಸನ್ಮಾನ

0
17

ಕಲಬುರಗಿ: ಶ್ರೀ ಯೋಗೀಶ್ವರ್ ಯಾಜ್ಞವಲ್ಕ್ಯಭವನದಲ್ಲಿ  ನಗರಾಭಿವೃಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ನೇಮಕಗೊಂಡ  ಅವಿನಾಶ ಕುಲಕರ್ಣಿ ಅವರಿಗೆ ಶ್ರೀಯೋಗೀಶ್ವರ್ ಯಾಜ್ಞವಲ್ಕ್ಯವತಿಯಿಂದ ಸನ್ಮಾನಿಸಲಾಯಿತು.

ಶ್ರೀ ಯೋಗೀಶ್ವರ್ ಯಾಜ್ಞವಲ್ಕ್ಯಸಮಿತಿಯ ಅಧ್ಯಕ್ಷ ಮಲ್ಹರರಾವ್ ಗಾರಂಪಳ್ಳಿ, ರಾಘವೇಂದ್ರ ವಕಿಲ, ದಯಾಘನ ಧಾರವಾಡಕರ್, ಜಗದೀಶ್ ಹುನಗುಂದ, ದತ್ತು ಪೂಜಾರಿ, ಕೃಷ್ಣ ಕೆಂಭಾವಿ, ಅಂಬುಜಾ ಕುಲಕರ್ಣಿ, ಪ್ರತಿಭಾ  ಕುಲಕರ್ಣಿ, ಭೀಮಸೇನ್ ರಾವ್ ಕುಲಕರ್ಣಿ, ಭೀಮರಾವ್  ಕುಲಕರ್ಣಿ ಸೇರಿದಂತೆ ಇತರರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here