ಸಿಐಟಿಯು ವತಿಯಿಂದ ವಿಭಾಗ ಮಟ್ಟದ ವಿಚಾರ ಸಂಕೀರ್ಣ

0
12

ಕಲಬುರಗಿ; ನಗರದ ಹೈದರಾಬಾದ್ ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ಸೆಂಟ್ರಲ್ ಆಫ್ ಇಂಡಿಯಾ ಟ್ರೇಡ್ ಯೂನಿಯನ್ ಸಿಐಟಿಯು ವತಿಯಿಂದ ವಿಭಾಗ ಮಟ್ಟದ ವಿಚಾರ ಸಂಕೀರ್ಣ ಹಾಗೂ ಸ್ವತಂತ್ರ ಹೋರಾಟದಲ್ಲಿ ದುಡಿಯುವ ವರ್ಗದ ಪಾತ್ರ ಕಾರ್ಯಕ್ರಮವನ್ನು ಖ್ಯಾತ ಮಾಕ್ರ್ಸ್ ವಾದಿ ಚಿಂತಕ ಪ್ರೊ. ಆರ್.ಕೆ.ಹುಡುಗಿ ಅವರು ಉದ್ಘಾಟಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷೆ ಶಾಂತಗಂಟಿ, ಜಿಲ್ಲಾ ಕಾರ್ಯದರ್ಶಿ ಎಂ ಬಿ ಸಜ್ಜನ್, ಅಯ್ಯಪ್ಪ ಸಿ ಕರಗರ್, ಹೇಮಂತ್ ಬಿರಾದಾರ್, ನಾಗಯ್ಯ ಸ್ವಾಮಿ, ಗೌರಮ್ಮ ಪಾಟೀಲ್, ದಿಲೀಪ್ ನಾಗೂರ್ ಸೇರಿದಂತೆ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here