ಡಾ.ಬಿ.ಆರ್.ಅಂಬೇಡ್ಕರ್ ಜಯಂತೋತ್ಸವ ಸಮಿತಿಯ ಪದಾಧಿಕಾರಿಗಳ ಆಯ್ಕೆ

0
15

ಕಲಬುರಗಿ:ಶಹಾಬಾದ ತಾಲೂಕಿನಲ್ಲಿ ಆಚರಿಸಲಾಗುವ ಡಾ.ಬಿ.ಆರ್.ಅಂಬೇಡ್ಕರ್ ಅವರ 132ನೇ ಜಯಂತೋತ್ಸವ ಸಮಿತಿಯ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷ-ಪಿ.ಎಸ್.ಮೇತ್ರೆ, ಗೌರವಾಧ್ಯಕ್ಷ-ಮಲ್ಲಣ್ಣ ಮರತೂರ, ಉಪಾಧ್ಯಕ್ಷರು- ಭೀಮಾಶಂಕರ ಕಾಂಬಳೆ,ಪುನೀತ್ ಹಳ್ಳಿ, ನಿಂಗಪ್ಪ ಕನಗನಹಳ್ಳಿ, ಪ್ರಧಾನ ಕಾರ್ಯದರ್ಶಿ- ಸತೀಶ ಕೋಬಾಳಕರ್, ಅಭಿಷೇಕ ದೊಡ್ಡಮನಿ, ಖಜಾಂಚಿ- ಸುಭಾಷ ಸಾಕ್ರೆ, ಸಹಕಾರ್ಯದರ್ಶಿ- ಪ್ರವೀಣ ರಾಮಕೋಟೆ, ಮೋಹನ ಹಳ್ಳಿ, ಹಿರಿಯ ಸಲಗಾರರು- ಡಾ.ಮಲ್ಲೇಶಿ ಸಜ್ಜನ್, ಮರಿಯಪ್ಪ ಹಳ್ಳಿ, ಸುರೇಶ ಮೆಂಗನ, ರಾಮಕುಮಾರ ಸಿಂಘೆ, ಕೃಷ್ಣಪ್ಪ ಕರಣಿಕ್, ಸಲಹೆಗಾರರು- ನಾಗರಾಜ ಸಿಂಘೆ, ಮರೆಪ್ಪ ಮೇತ್ರೆ, ಬಸವರಾಜ ಮಯೂರ, ಮಹಾದೇವ ತರನಳ್ಳಿ, ಮಲ್ಲಣ್ಣ ಮಸ್ಕಿ, ಸ್ನೇಹಲ್ ಜಾಯಿ, ಪ್ರವೀಣ ರಾಜನ್,ನರಸಿಂಹಲೂ ರಾಯಚೂರಕರ್,ಭರತ್ ಧನ್ನಾ, ಮಲ್ಲಿಕಾರ್ಜುನ ಜಲಂಧರ್, ಮರೆಪ್ಪ ಬಣಮಿಕರ್ ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here