ಜೇವರ್ಗಿ ಮತಕ್ಷೇತ್ರಲ್ಲಿ ಮೂಲ ಸವಲತ್ತು ಅಭಿವೃದ್ಧಿಗೆ ಬದ್ಧ; ಡಾ. ಅಜಯ್ ಸಿಂಗ್

0
20

ಕಲಬುರಗಿಗ/ ಜೇವರ್ಗಿ:ಜೇವರ್ಗಿ ಮತಕ್ಷೇತ್ರದ ಹಳ್ಳಿಗಳಲ್ಲಿ ಮೂಲ ಸವಲತ್ತು ಒದಗಿಸಲು ತಾವು ಬದ್ಧ ಎಂದು ಜೇವರ್ಗಿ ಶಾಸಕರು ಹಾಗೂ ವಿರೋಧ ಪP್ಷÀದ ಮುಖ್ಯ ಸಚೇತಕರಾದ ಡಾ.ಅಜಯ್ ಸಿಂಗ್ ಹೇಳಿದ್ದಾರೆ.

ಜೇವರ್ಗಿ ತಾಲೂಕಿನ ಹರವಾಳ ಗ್ರಾಮದಲ್ಲಿ ಸುಮಾರು 1 ಕೋಟಿ 36 ಲಷ ವೆಚ್ಚದಲ್ಲಿ ಹಮ್ಮಿಕೊಂಡ ವಿವಿಧ ಕಾಮಗಾರಿಗಳಿಗೆ ಅವರು ಗುದ್ದಲಿ ಪೂಜೆ ನೇರವೆರಿಸಿ ಅIೂರು ಮಾತನಾಡಿದರು.

Contact Your\'s Advertisement; 9902492681

ಜೇವರ್ಗಿ ಜನರ ರುಣ ನಮ್ಮ ಮೇಲೆ ತಂಬ ಇದೆ. ತಂದೆಯವರಾದ ದಿ. ಧರಂಸಿಂಗ್ ಅವರಿಗೂ ಹರಸಿದ್ದೀರಿ, ನನಗೂ ಹರಸಿದ್ದೀರಿ. ನಿಮ್ಮ ಸಹಕಾರ ಹೀಗೆ ಮುಂದುವರಿಯಲಿ, ಪ್ರಗತಿ ಕೆಲಸಗಳು ಸಾಗಲಿ ಎಂದು ಜನರ ಸಹಕಾರ ಕೋರಿದರು.

ಹಯ್ಯಾಳ ಸಿz್ದÉೀಶ್ವರ, ಲಕ್ಷ್ಮೀ ದೇವಸ್ಥಾನ, ಸಿz್ದÉೀಶ್ವರ ದೇವಸ್ಥಾನ ಅಭಿವೃದ್ಧಿ ಕಾಮಗಾರಿಗಳು, ಖಬರಸ್ತಾನ್ ಅಭಿವೃದ್ಧಿ, ಗ್ರಾಮದ ಮುಖ್ಯರಸ್ತೆಯಿಂದ ಸಿz್ದÉೀಶ್ವರ ದೇವಸ್ಥಾನದವರೆಗೆ ರಸ್ತೆ ನಿರ್ಮಾಣ, ಹರವಾಳದಿಂದ ಕೂಟನೂರು ಮದ್ಯ ಬ್ರಿಜ್ ನಿರ್ಮಾಣ, ಹರದಾಳ ಗ್ರಾಮದ ಸರ್ವೆ ನಂ 47-48 ರವರೆಗೆ ರಸ್ತೆ ನಿರ್ಮಾಣ ಮತ್ತು ಬ್ರಿಜ್ ನಿರ್ಮಣ (25.00 ಲಷ) ಹಾಗೂ ಹರವಾಳದಿಂದ ಕೂಟನೂರು ರ ಮದ್ಯೆ ಬ್ರಿಜ್ ನಿರ್ಮಾಣ ( 50 ಲಕ್ಷ ರು) ಕಾಮಗಾರಿಗೆ ಡಾ. ಅಜಯ್ ಸಿಂಗ್ ಇಂದೂ ಚಾಲನೆ ನೀಡಿದರು.

ಪP್ಷÀದ ಹಿರಿಯ ಮುಖಂಡರಾದ ರಾಜಶೇಖರ್ ಸಿರಿ, ಶಿವೂ ಕ¯್ಲÁ ಎಲ್ ಆರ್ ಪಾಟೀಲ್ ವಕೀಲ್ ಲಕ್ಷ್ಮಿಕಾಂತ್ ಸಿದ್ದಣ್ಣ ಕೊಠಾರಿ ಅಂಬರೀಶ್ ಕೋರ್ಶೆಟ್ಟಿ ಮಲ್ಲನಗೌಡ ಮಾಲಿ ಪಾಟೀಲ್ ಶರಣಬಸಪ್ಪ ಜಗಲಿ ಭೀಮರಾಯ ಸಾಹು ಅಡ್ವಾಣಿ ಆಕಾಶ್ ಗಂಜಲಖೇಡ್ ಚಂದ್ರಕಾಂತ್ ಸಿದ್ದರಾಮಪ್ಪ ಗುಲ್ರ್ಲೂ ಶರಣಬಸಪ್ಪ ಕನ್ನೂಳ್ ಮೈನುದ್ದೀನ್ ಸಾಬ್ ನದಾಫ್ ಅಂಬರೀಶ್ ನಲ್ರ್ಲೂ ಸಂತೋಷ್ ದೊರಿ, ಮರೆಪ್ಪ ಸರಡಗಿ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here