ಅಂದ ಬಾಲಕರ ಶಾಲೆಯಲ್ಲಿ ಅನ್ನ ಸಂತರ್ಪಣೆ

0
15

ಕಲಬುರಗಿ: ರಾಮನವಮಿ ಅಂಗವಾಗಿ ಸಮಾಜ ಸೇವಕ ಗಜಾನಂದ ದೇಶಪಾಂಡೆ  ಅವರ ನೇತೃತ್ವದಲ್ಲಿ ನಗರದ ಅಂದ ಬಾಲಕರ ಶಾಲೆಯಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಕಿರಣ, ವಿನೋದ್, ಅರುಣ ಪಾಟೀಲ್,  ಸಂದೀಪ ಪಾಟೀಲ್, ಗಣೇಶ, ನಾಗು ರೆಡ್ಡಿ, ಸಂಕೇತ,  ಶರಣು ಸೇರಿದಂತೆ ಇನ್ನಿತರರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here