ರಾಜ್ಯ ರೈತ ಸಂಘ, ಹಸಿರು ಸೇನೆಯ ಸೇಡಂ ಪದಾಧಿಕಾರಿಗಳ ಆಯ್ಕೆ

0
11

ಕಲಬುರಗಿ: ಪೆÇ್ರಫೆಸರ್ ಎಂಡಿ ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷರಾದ ಡಾ. ಮಲ್ಲಿಕಾರ್ಜುನ್ ಎಸ್ ನಾಯ್ಕೋಡಿ ಇವರು ನೇತೃತ್ವದಲ್ಲಿ ಸೇಡಂ ತಾಲೂಕ ಪದಾಧಿಕಾರಿಗಳ ನೇಮಕ ಮಾಡಿ ಆದೇಶ ಪ್ರಮಾಣ ಪತ್ರ ನೀಡಲಾಯಿತು.

ಸೇಡಂ ತಾಲೂಕು ಅಧ್ಯಕ್ಷರಾಗಿ ಸೂರ್ಯ ಪ್ರಕಾಶ್ ಕಾವಲಿ, ಕಾರ್ಯಾಧ್ಯಕ್ಷರಾಗಿ ಓಂ ಪ್ರಕಾಶ್ ಮುಗಳಿ, ಉಪಾಧ್ಯಕ್ಷ ಸಂಜುಕುಮಾರ್, ಸಂಘಟನಾ ಕಾರ್ಯದರ್ಶಿ ಹನುಮಂತ ರೆಡ್ಡಿ, ಮಹಾಪ್ರದಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಗೌಡ್ಸ್, ಪ್ರಧಾನ ಕಾರ್ಯದರ್ಶಿ ನರೇಶ್ ಬಡಿಗೇರ್ ಇವರನ್ನು ನೇಮಕ ಮಾಡಲಾಯಿತು. ಪ್ರಮುಖರಾದ ಅಮೃತ್ ಪಾಟೀಲ್, ಬಸಯ್ಯಸ್ವಾಮಿ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here