ಕಲಬುರಗಿ: ನಗರದ ಸೂಪರ ಮಾರ್ಕೆಟನಲ್ಲಿರುವ ಜಿಲ್ಲಾ ಕೇಂದ್ರ ಸಹಕಾರ ಸಗಟು ಮರಾಟ ಮಳಿಗೆ ನಿಯಮಿತದ (ಜನತಾ ಬಜಾರ) ಕಾರ್ಯಲಯದಲ್ಲಿ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ 132ನೇ ಜಯಂತೋತ್ಸವ ಆಚರಿಸಲಾಯಿತು.
(ಜನತಾ ಬಜಾರ) ದ ಅಧ್ಯಕ್ಷ ದತ್ತಾತ್ರೇಯ ಫಡ್ನಿಸ, ಉಪಾಧ್ಯಕ್ಷೆ ವಂದನಾ ಮಂಗಳೂರೆ, ನಿರ್ದೇಶಕರಾದ ರಾಜಕುಮಾರ ಕೋಟಿ, ಮುಪ್ಪಣ್ನಾ ಎಸ್. ಅಣಬಸ್ಟಿ, ಸಿದ್ರಾಮಪ್ಪಾ ಪಾಟೀಲ, ರಮೇಶ ಕಮಲಾಪೂರ, ಅನ್ನಪೂಣ ಸಂಗಶಟ್ಟಿ, ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ತುಕಾರಾಮ ರಾಮಗೋಳ, ಹಾಗೂ ಸಹಕಾರಿ ಧುರೀಣರಾದ ರೇವಣಸಿದ್ದಪ್ಪ ಭೂಸನೂರ, ಮಲ್ಲಿನಾಥ ಸಂಗಶೆಟ್ಟಿ, ನಾಗಣ್ಣ ಕೂಸನೂರ ಮತ್ತು ತಾನಾಜಿ ಬಿರಾದಾರ, ಅಣ್ಣವೀರ ಕಾಳಗಿ ಸೇರಿದಂತೆ ಸಿಬ್ಬಂದಿ ವರ್ಗದವರು ಇದ್ದರು.